ಅದೃಷ್ಟಕ್ಕಾಗಿ ಬದಲಾಯಿತು ಪುತ್ರಿ ಹೆಸರು ಬದಲಾಯಿಸಿದ ಮಾಲಾಶ್ರೀ

Webdunia
ಭಾನುವಾರ, 20 ಆಗಸ್ಟ್ 2023 (17:01 IST)
Photo Courtesy: Instagram
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿರುವ ನಟಿ ಮಾಲಾಶ್ರೀ ಪುತ್ರಿ ರಾಧನಾ ಹೆಸರು ಬದಲಾಯಿಸಿಕೊಂಡಿದ್ದಾರೆ.

ಈಗಾಗಲೇ ಒಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ರಾಧನಾ ಹೆಸರನ್ನು ಈಗ ಆರಾಧನಾ ಎಂದು ಬದಲಾಯಿಸಲಾಗಿದೆ.

ಚಿತ್ರರಂಗಕ್ಕೆ ಬಂದ ನಂತರ ಅನೇಕ ನಟ-ನಟಿಯರು ಹೆಸರು ಬದಲಾಯಿಸಿಕೊಂಡ ಅನೇಕ ಉದಾಹರಣೆಗಳಿವೆ. ಸಾಹಸಸಿಂಹ ವಿಷ್ಣುವರ್ಧನ್ ಅವರಿಂದ ಹಿಡಿದು ಇಂದಿನ ರಾಕಿಂಗ್ ಸ್ಟಾರ್ ಯಶ್ ವರೆಗೆ ಎಲ್ಲರೂ ಹೆಸರು ಬದಲಾಯಿಸಿಕೊಂಡು ಸಿನಿಮಾದಲ್ಲಿ ಗುರುತಿಸಿಕೊಂಡವರು. ಈಗ ರಾಧನಾ ಕೂಡಾ ಆರಾಧನಾ ಆಗಿ ಅದೃಷ್ಟ ಬದಲಾಗುವ ನಿರೀಕ್ಷೆಯಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅನ್ಯಧರ್ಮೀಯನಾದರೇನು, ಮುಹೂರ್ತ ಪೂಜೆ ವೇಳೆ ನಟ ಫಹಾದ್ ಫಾಸಿಲ್ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ Video

ನಿಮಗೆ ನೀವೇ ಹೀರೋ ಆಗಿ: ಯುವತಿಯರಿಬ್ಬರ ವರದಕ್ಷಿಣೆ ಸಾವಿನ ಬಗ್ಗೆ ನಟಿ ಕಂಗನಾ ರನೌತ್

ಅಲೋನ್ ಅಂಡ್ ಲೋನ್ಲಿ ಪೋಸ್ಟ್‌ಗೆ ಕೊನೆಗೂ ಸ್ಪಷ್ಟನೆ ಕೊಟ್ಟ ನಟ ಸಲ್ಮಾನ್ ಖಾನ್

ವಿಶೇಷ ದಿನದಂದು ಪತಿಯ ಭೇಟಿಗೆ ಬಂದ ವಿಜಯಲಕ್ಷ್ಮಿ, ವಿನೀಶ್‌, ದರ್ಶನ್‌ಗಾಗಿ ಏನ್ ತಂದ್ರು ಗೊತ್ತಾ

ನಾಳೆ ದರ್ಶನ್ ವಿಜಯಲಕ್ಷ್ಮಿ 23ನೇ ವಿವಾಹ ವಾರ್ಷಿಕೋತ್ಸವ, ಪತ್ನಿ ಮಗನೊಂದಿಗೆ ಸಮಯ ಕಳೆಯಲು ವಿಶೇಷ ಮನವಿ

ಮುಂದಿನ ಸುದ್ದಿ
Show comments