Webdunia - Bharat's app for daily news and videos

Install App

Madenur Manu: ಗಂಡುಗಲಿ ನಾನೇ ಎಂದಿದ್ದ ಮಡೆನೂರು ಮನು ಸಿನಿಮಾ ಬಿಟ್ಟರೆ ಜೀವನಕ್ಕೆ ಗತಿಯೇನು

Krishnaveni K
ಬುಧವಾರ, 28 ಮೇ 2025 (09:59 IST)
ಬೆಂಗಳೂರು: ದರ್ಶನ್, ಶಿವಣ್ಣ ಎಲ್ಲರ ಕತೆಯೂ ಮುಗಿಯಿತು. ಇನ್ನು ಕನ್ನಡ ಚಿತ್ರರಂಗವನ್ನು ಆಳುವ ಗಂಡುಗಲಿ ನಾನೇ ಎಂದು ಮಡೆನೂರು ಮನು ಅವರದ್ದು ಎನ್ನಲಾದ ಅಡಿಯೋ ವೈರಲ್ ಆಗಿದ್ದು ಈಗ ಅವರಿಗೇ ಮುಳುವಾಗಿದೆ. ಚಿತ್ರರಂಗದಿಂದ ಬ್ಯಾನ್ ಆಗಿರುವ ಮನು ಮುಂದಿನ ಜೀವನದ ಗತಿಯೇನು?

ಮಡೆನೂರು ಮನು ಎಂಬ ವ್ಯಕ್ತಿ ಗುರುತಿಸಿಕೊಂಡಿದ್ದು ಕಾಮಿಡಿ ಕಿಲಾಡಿಗಳು ಶೋ ಮೂಲಕ. ಈ ಶೋನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದ ಮಡೆನೂರು ಮನುಗೆ ಸಾಕಷ್ಟು ಶೋಗಳೂ ಸಿಗುತ್ತಿದ್ದವು. ಇದರ ನಡುವೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದರ ಬೆನ್ನಲ್ಲೇ ತಮ್ಮ ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತಿದ್ದಾರೆ.

ಮಾತು ಆಡಿದರೆ ಹೋಯ್ತು ಅಂತಾರಲ್ಲಾ.. ಹಾಗೆಯೇ ಆಗಿದೆ ಮನು ಜೀವನ. ಹೆಣ್ಣಿನ ಸಹವಾಸಕ್ಕೆ ಬಿದ್ದು ರೇಪ್ ಕೇಸ್ ಎಂದು ಜೈಲಿನಲ್ಲಿ ಕೂತಿರುವ ಮನುಗೆ ಹಳೆಯ ಅಡಿಯೋಗಳೆಲ್ಲಾ ಧುತ್ತನೆ ವೈರಲ್ ಆಗಿ ಈಗ ಬಿದ್ದ ಆಳಿಗೆ ಮತ್ತೊಂದು ಕಲ್ಲು ಎಂಬಂತೆ ಮೇಲೇಳಲಾಗದ ಸ್ಥಿತಿಯಾಗಿದೆ. ಚಿತ್ರರಂಗ, ಕಿರುತೆರೆ ಎರಡರಿಂದಲೂ ಅವರನ್ನು ಬ್ಯಾನ್ ಮಾಡಲಾಗಿದೆ.

ಹೀಗಿದ್ದರೆ ಮನು ಮುಂದಿನ ಜೀವನದ ಕತೆಯೇನು ಎಂಬ ಪ್ರಶ್ನೆ ಬರಬಹುದು. ಮನು ಮೂಲತಃ ತಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡಿದ್ದ ಅಪ್ಪಟ ಹಳ್ಳಿ ಹೈದ. ಒಂದು ವೇಳೆ ಚಿತ್ರರಂಗ ಮತ್ತು ಕಿರುತೆರೆಯ ನಿಷೇಧ ಹಿಂಪಡೆಯದೇ ಹೋದರೆ ಮನು ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಮುಂದೆ ಜಮೀನು ನೋಡಿಕೊಂಡು ಕಾಲಕಳೆಯುವ ಪರಿಸ್ಥಿತಿ ಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy Case: ಎರಡನೇ ಭಾರೀ ಜೈಲು ಸೇರಿದ ದರ್ಶನ್‌

ಏನೂ ಆಗಲ್ಲ ಬಾಸ್, ನಿಮ್ಮೊಂದಿಗೆ ನಾವಿದ್ದೇವೆ: ಡಿಬಾಸ್ ಗೆ ಫ್ಯಾನ್ಸ್ ಫುಲ್ ಸಪೋರ್ಟ್

ಫೇವರೇಟ್‌ ಕಲರ್‌ನ ಬಟ್ಟೆ, ಲಿಪ್‌ಸ್ಟಿಕ್‌, ಕ್ಲಿಪ್‌ ಹಾಕಿ ಗ್ಲಾಮರ್‌ ಲುಕ್‌ನಲ್ಲೇ ಹೊರಟ ಪವಿತ್ರಾ

ಜೀಪ್ ನಲ್ಲೂ ಬರಲಿಲ್ಲ, ಪತ್ನಿ ಬಳಿಯೂ ಬರಲಿಲ್ಲ, ದರ್ಶನ್ ಪ್ಲ್ಯಾನ್ ಏನು

ಜೈಲು ಸೇರುತ್ತಿದ್ದರೂ ಒಂಚೂರು ಬದಲಾಗದ ಪವಿತ್ರಾ ಗೌಡ ವರಸೆ, ಸುಬ್ಬಿ ಗರಂ ಆಗಿದ್ಯಾಕೆ

ಮುಂದಿನ ಸುದ್ದಿ
Show comments