Webdunia - Bharat's app for daily news and videos

Install App

ಕಾಂತಾರ ಹಾಡನ್ನೇ ಈ ವಿಚಾರದಲ್ಲಿ ಮೀರಿಸಿದ ಕೃಷ್ಣಂ ಪ್ರಯಣ ಸಖಿ ಹಾಡು ಹೊಸ ರೆಕಾರ್ಡ್

Krishnaveni K
ಸೋಮವಾರ, 19 ಆಗಸ್ಟ್ 2024 (10:30 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಯಣ ಸಖಿ ಸಿನಿಮಾ ಹಾಡುಗಳು ಈಗ ಭರ್ಜರಿ ಹಿಟ್ ಆಗಿವೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಡುಗಳು ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಿವೆ.

ಈ ಸಿನಿಮಾದ ಜೇನ ದನಿಯೋಳೆ ಹಾಡು ಈಗ ಎಲ್ಲಿ ಹೋದರಲ್ಲಿ ಕೇಳಿಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ರೀಲ್ಸ್ ನೋಡಿದರೂ ಇದೇ ಹಾಡು. ಹಾಡು ಇಷ್ಟೊಂದು ಟ್ರೆಂಡ್ ಆಗಿರುವ ಕಾರಣಕ್ಕೇ ಸಿನಿಮಾ ಕೂಡಾ ಥಿಯೇಟರ್ ನಲ್ಲಿ ಒಳ್ಳೆ ಕಮಾಯಿ ಮಾಡಿದೆ ಎನ್ನಬಹುದು.

ಈಗ ಜೇನ ದನಿಯೋಳೆ ಹಾಡು ಇನ್ನೊಂದು ರೆಕಾರ್ಡ್ ಮಾಡಿದೆ. ಸೋಷಿಯಲ್ ಮೀಡಿಯಾ ರೀಲ್ಸ್ ನಲ್ಲಿ ಈ ಹಾಡು ಅತೀ ಹೆಚ್ಚು ಬಾರಿ ರೀಲ್ಸ್ ನಲ್ಲಿ ಬಳಕೆಯಾದ ದಾಖಲೆ ಮಾಡಿದೆ. ಇದಕ್ಕೆ ಮೊದಲು ರಿಷಬ್ ಶೆಟ್ಟಿ ನಾಯಕಾರಿಗುವ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಈ ದಾಖಲೆ ಮಾಡಿತ್ತು.

ಈಗ ದ್ವಾಪರ ಹಾಡು ಆ ದಾಖಲೆಯನ್ನೂ ಮೀರಿ ಅಧಿಕ ಬಾರಿ ಡೌನ್ ಲೋಡ್ ಆದ ದಾಖಲೆ ಮಾಡಿದೆ. ಸಿಂಗಾರ ಸಿರಿಯೇ ಹಾಡು ಒಟ್ಟು 587 ಸಾವಿರ ಬಾರಿ ರೀಲ್ಸ್ ನಲ್ಲಿ ಬಳಕೆಯಾಗಿ ದಾಖಲೆ ಮಾಡಿತ್ತು. ಇದೀಗ ದ್ವಾಪರ ಹಾಡು 591 ಸಾವಿರ ಬಾರಿ ರೀಲ್ಸ್ ನಲ್ಲಿ ಬಳಕೆಯಾಗಿ ಹೊಸ ದಾಖಲೆ ಮಾಡಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments