Select Your Language

Notifications

webdunia
webdunia
webdunia
Tuesday, 8 April 2025
webdunia

ಟ್ವಿಟರ್ ನಲ್ಲಿ ಎಡವಟ್ಟು ಮಾಡಿ ನಂತರ ತಿದ್ದಿಕೊಂಡ ಕಿಚ್ಚ ಸುದೀಪ್

ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 2 ನವೆಂಬರ್ 2017 (08:26 IST)
ಬೆಂಗಳೂರು: ರಾಜ್ಯೋತ್ಸವ ಪ್ರಯುಕ್ತ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಂದೇಶ ಬರೆಯುವಾಗ ಕೊಂಚ ಎಡವಟ್ಟು ಮಾಡಿಕೊಂಡ ಕಿಚ್ಚ ಸುದೀಪ್ ನಂತರ ತಮ್ಮ ತಪ್ಪಿಗೆ ಕ್ಷಮೆ ಕೋರಿ ತಿದ್ದಿಕೊಂಡಿದ್ದಾರೆ.

 
ನನ್ನ ಪ್ರೀತಿಯ ಸ್ನೇಹಿತರೇ ರಾಜ್ಯೋತ್ಸವದ ಶುಭಾಷಯಗಳು. ಕನ್ನಡವಿಲ್ಲದೇ ನಾವಿಲ್ಲ.ಕನ್ನಡವಿಲ್ಲದೇ ನಾವೇನೂ ಅಲ್ಲ. ನಿಮ್ಮ ಕಿಚ್ಚ ಎಂದು ಶುಭಾಷಯ ಕೋರಿದ್ದ ಸುದೀಪ್ ಅಕ್ಷರಗಳನ್ನು ತಪ್ಪಾಗಿ ಬರೆದುಕೊಂಡಿದ್ದರು.

ತಕ್ಷಣ ಎಚ್ಚೆತ್ತುಕೊಂಡ ಅವರು ಸರಿಯಾಗಿ ಸಂದೇಶ ಹಾಕಿದರಲ್ಲದೇ, ಕೆಲವು ಅಕ್ಷರ ತಪ್ಪಾಗಿ ಟೈಪಿಸಿದ್ದಕ್ಕೆ ಕ್ಷಮೆ ಕೋರಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್‌ಕುಮಾರ್‌ ಕನ್ನಡ ರಾಜ್ಯೋತ್ಸವ ಉಡುಗೊರೆ ವಿಡಿಯೋ ವೈರಲ್(ತಪ್ಪದೆ ನೋಡಿ )