ನನ್ನ ಮೇಲೆ ಪ್ರಭಾವ ಬೀರಿದ ಸಿನಿಮಾ ಕಾಂತಾರ: ಕಿಚ್ಚನ ಚಪ್ಪಾಳೆ

Webdunia
ಭಾನುವಾರ, 9 ಅಕ್ಟೋಬರ್ 2022 (09:30 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಮೆಚ್ಚುಗೆಯ ಚಪ್ಪಾಳೆ ನೀಡಿದ್ದಾರೆ.

ಕೆಲವು ಸಿನಿಮಾಗಳು ನಮಗೆ ಒಳ್ಳೆಯ ಭಾವನೆ, ಖುಷಿ ನೀಡುತ್ತದೆ. ಆದರೆ ಕೆಲವು ಸಿನಿಮಾ ಮಾತ್ರ ಮಾತೇ ಹೊರಡದಂತೆ ಮಾಡುತ್ತದೆ. ಅಂತಹ ಸಿನಿಮಾಗಳಲ್ಲಿ ಒಂದು ಕಾಂತಾರ. ಒಂದು ಸರಳ ಕತೆಯನ್ನು ರಿಷಬ್ ಅದ್ಭುತವಾಗಿ ಬರೆದು ತೆರೆ ಮೇಲೆ ತಂದಿದ್ದಾರೆ. ಇಂತಹದ್ದೊಂದು ಕಲ್ಪನೆ ಬರುವುದಾದರೂ ಹೇಗೆ ಎಂದು ನಿಜಕ್ಕೂ ನನಗೆ ಅಚ್ಚರಿಯಾಗುತ್ತದೆ. ರಿಷಬ್ ನಟನೆಯಲ್ಲೂ ಅದ್ಭುತ.

ಪೇಪರ್ ನಲ್ಲಿ ಬರೆಯುವಾಗ ಇದು ಸಿಂಪಲ್ ಸ್ಕ್ರಿಪ್ಟ್ ಆಗಿರಬಹುದು. ಆದರೆ ಅದನ್ನು ತೆರೆ ಮೇಲೆ ಇಷ್ಟು ಅದ್ಭುತವಾಗಿ ತರಬೇಕಾದರೆ ಒಬ್ಬ ನಿರ್ದೇಶಕನಿಗೆ ಅತ್ಯದ್ಭುತ ಕಲ್ಪನೆ ಇರಬೇಕು. ಇಡೀ ಚಿತ್ರತಂಡಕ್ಕೆ ನಾನು ಎದ್ದು ನಿಂತು ಚಪ್ಪಾಳೆ ನೀಡುತ್ತೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಕಾಂತಾರ ವೀಕ್ಷಿಸಿದ ಅಲ್ಲು ಅರ್ಜುನ್, ಸಿನಿಮಾ ಬಗ್ಗೆ ಹೀಗೆ ಬರೆದಿದ್ದಾರೆ

BB Season 12: ಹೊಸ ಆಟ ಶುರು ಮಾಡಿದ ಅಶ್ವಿನಿ ಗೌಡ ಕಾಟಕ್ಕೆ ಮನೆ ಮಂದಿ ಸುಸ್ತು

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ

ಮುಂದಿನ ಸುದ್ದಿ
Show comments