Webdunia - Bharat's app for daily news and videos

Install App

ಬಿಗ್ ನ್ಯೂಸ್ ಬ್ರೇಕ್ ಮಾಡಿದ ಕೆಜಿಎಫ್ ಚಿತ್ರತಂಡ

Webdunia
ಶುಕ್ರವಾರ, 26 ಜುಲೈ 2019 (11:49 IST)
ಬೆಂಗಳೂರು: ಬಿಗ್ ನ್ಯೂಸ್ ಬ್ರೇಕ್ ಮಾಡುತ್ತೇವೆ ಎಂದಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಕೊನೆಗೂ ಆ ಬಿಗ್ ನ್ಯೂಸ್ ಏನೆಂದು ಬ್ರೇಕ್ ಮಾಡಿದೆ.


ಕೆಜಿಎಫ್ 2 ನಲ್ಲಿ ಯಾರಾದರೂ ಸ್ಟಾರ್ ನಟರ ಎಂಟ್ರಿಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕೆಜಿಎಫ್ 2 ತಂಡ ನೇರವಾಗಿ ಅದನ್ನು ಹೇಳದೇ ಇದ್ದರೂ ಸುಳಿವು ನೀಡಿದೆ.

ಇದೇ ಜುಲೈ 29 ಕ್ಕೆ ‘ಅಧೀರ’ ಕ್ಯಾರೆಕ್ಟರ್ ಅನಾವರಣಗೊಳಿಸಲಿರುವುದಾಗಿ ಕೆಜಿಎಫ್ ತಂಡ ಘೋಷಿಸಿದೆ. ಈ ಸುದ್ದಿ ಓದಿದ ಅಭಿಮಾನಿಗಳು ಪಕ್ಕಾ ಈ ಕ್ಯಾರೆಕ್ಟರ್ ಸಂಜಯ್ ದತ್ ಮಾಡುತ್ತಿದ್ದಾರೆ ಎಂದು ಊಹೆ ಮಾಡುತ್ತಿದ್ದಾರೆ.

ಅಭಿಮಾನಿಗಳು ಸುಮ್ಮನೇ ಇದನ್ನು ಊಹೆ ಮಾಡುತ್ತಿಲ್ಲ. ಜುಲೈ 29 ಕ್ಕೆ ಸಂಜಯ್ ದತ್ ಹುಟ್ಟುಹಬ್ಬ. ಹಾಗಾಗಿ ಅದೇ ದಿನವೇ ಕೆಜಿಎಫ್ 2 ಈ ಸ್ಪೆಷಲ್ ಸುದ್ದಿಯನ್ನು ರಿವೀಲ್ ಮಾಡಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Gold Smuggling Case: ಜೈಲು ಹಕ್ಕಿಯಾಗಿರುವ ನಟಿ ರನ್ಯಾ ರಾವ್‌ಗೆ ಬಿಗ್‌ ಶಾಕ್‌

ಅಭಿಮಾನಿಗಳಿಗಾಗಿ ತಾವೇ ಸಿಎಂ ಭೇಟಿಗೆ ಮುಂದಾದ ಭಾರತಿ ವಿಷ್ಣುವರ್ಧನ್

ಪವಿತ್ರಾ ಗೌಡಗೆ ಬಿಗ್ ಶಾಕ್ ನೀಡಿದ ಕೋರ್ಟ್, ಬೇಲ್ ಅರ್ಜಿ ವಜಾ

Video: ಯಾವ ಕಿತ್ತೋದ ನನ್ಮಕ್ಳಿಗೂ ತಲೆಕೆಡಿಸಿಕೊಳ್ಬೇಡಿ: ಕಿಚ್ಚ ಸುದೀಪ್ ಕೌಂಟರ್ ಕೊಟ್ಟಿದ್ದು ಯಾರಿಗೆ

ದರ್ಶನ್ ಗೆ ಬೆಂಗಳೂರು ಜೈಲಿನಿಂದ ಗೇಟ್ ಪಾಸ್ ಸಿಗುತ್ತಾ, ಕೋರ್ಟ್ ತೀರ್ಮಾನ ಏನಿರುತ್ತೋ

ಮುಂದಿನ ಸುದ್ದಿ
Show comments