Webdunia - Bharat's app for daily news and videos

Install App

ಕೆಸಿಸಿ ಟಿ-10’ ಕ್ರಿಕೆಟ್ ಲೀಗ್ ನ ಆರು ತಂಡಗಳಲ್ಲಿ ಆಡಲು ಆಯ್ಕೆಯಾದ ಸ್ಟಾರ್ ನಟರು ಯಾರು ಗೊತ್ತಾ ?

Webdunia
ಸೋಮವಾರ, 19 ಮಾರ್ಚ್ 2018 (06:11 IST)
ಬೆಂಗಳೂರು : ಕಿಚ್ಚ ಸುದೀಪ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ‘ಕೆಸಿಸಿ ಟಿ-10’ ಕ್ರಿಕೆಟ್ ಲೀಗ್ ನ ಆರು ತಂಡಗಳಲ್ಲಿ ಆಡುತ್ತಿರುವ ಹೀರೋಗಳು ಯಾರೆಲ್ಲಾ ಎಂಬ ರಹಸ್ಯ ಈಗ ಬಯಲಾಗಿದೆ.


ಶುಕ್ರವಾರ ರಾತ್ರಿ ಅರಮನೆ ಮೈದಾನದಲ್ಲಿ ಲಕ್ಕಿ ಡ್ರಾ ಮೂಲಕ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಾಗಿದ್ದು, ಇದನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್‍ ಕುಂಬ್ಳೆ ಅವರು ನಡೆಸಿಕೊಟ್ಟಿದ್ದಾರೆ. ಅವರ ಆಯ್ಕೆ ಪ್ರಕಾರ ಈ ಆರು ತಂಡಗಳಲ್ಲಿ ಪುನೀತ್‍ ರಾಜ್‍ಕುಮಾರ್, ಶಿವರಾಜ ಕುಮಾರ್, ಸುದೀಪ್, ರಕ್ಷಿತ್‍ಶೆಟ್ಟಿ, ಯಶ್, ದಿಗಂತ್ ಅವರುಗಳು ಆಯ್ಕೆಯಾದ್ದು ಒಬ್ಬೊಬ್ಬ ನಟರು ಒಂದೊಂದು ತಂಡದಲ್ಲಿ ಆಡಲಿದ್ದಾರೆ. ಈ ಆರು ತಂಡಗಳಿಗೆ ನಂದಕಿಶೋರ್, ಸದಾಶಿವ ಶೆಣೈ, ಇಂದ್ರಜಿತ್ ಲಂಕೇಶ್, ಜಾಕ್ ಮಂಜು, ಕೆ.ಪಿ. ಶ್ರೀಕಾಂತ್, ಕೃಷ್ಣ  ನಾಯಕರಾಗಿದ್ದು, ಆರು ತಂಡಗಳಿಗೂ ಕೆಪಿಎಲ್ ಮತ್ತು ಸಿಸಿಎಲ್ ಆಟಗಾರರನ್ನೂ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ. ಇದೇ ವೇಳೆ ತಂಡಗಳ ಜೆರ್ಸಿ ಕೂಡ ಬಿಡುಗಡೆ ಮಾಡಲಾಯಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments