Select Your Language

Notifications

webdunia
webdunia
webdunia
Sunday, 13 April 2025
webdunia

ಚಿರಂಜೀವಿ ಸಿನಿಮಾದಿಂದ ಕಾಜಲ್ ಅಗರ್ವಾಲ್ ಹೊರಕ್ಕೆ? ಕಾರಣವೇನು ಗೊತ್ತಾ?

ಚಿರಂಜೀವಿ
ಹೈದರಾಬಾದ್ , ಶುಕ್ರವಾರ, 1 ಮೇ 2020 (11:12 IST)
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅಭಿನಯಸುತ್ತಿರುವ ‘ಆಚಾರ್ಯ’ ಸಿನಿಮಾಗೆ ಕಾಜಲ್ ಅಗರ್ವಾಲ್ ನಾಯಕಿ ಎಂದು ಪಕ್ಕಾ ಆಗಿತ್ತು. ಆದರೆ ಈಗ ಕಾಜಲ್ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

 
ಮೆಗಾಸ್ಟಾರ್ ಗೆ ನಾಯಕಿಯಾಗುವ ಅವಕಾಶ ಕಾಜಲ್ ಗೆ ಬಂದಿದ್ದರೂ ಈಗ ಇದ್ದಕ್ಕಿದ್ದಂತೆ ಚಿತ್ರತಂಡದಿಂದ ಹೊರಬರಲು ಕಾರಣವೇನು ಎಂಬ ಚರ್ಚೆ ಈಗ ಟಾಲಿವುಡ್ ನಲ್ಲಿ ಶುರುವಾಗಿದೆ.

ಮೂಲಗಳ ಪ್ರಕಾರ ಕಾಜಲ್ ತಮಿಳಿನ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಡೇಟ್ ಕೊಟ್ಟಿದ್ದರು. ಲಾಕ್ ಡೌನ್ ನಿಂದಾಗಿ ಆಚಾರ್ಯ ಶೂಟಿಂಗ್ ನಿಂತಿದೆ. ಹೀಗಾಗಿ ಈ ಎರಡೂ ಸಿನಿಮಾಗಳಿಗೆ ಡೇಟ್ ಹೊಂದಿಸಲಾಗದೇ ಕಾಜಲ್ ಚಿರಂಜೀವಿ ಸಿನಿಮಾಗೆ ಕೊಕ್ ಕೊಟ್ಟಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ಹಾಡಿಗೆ 5 ಮಿಲಿಯನ್ ವೀಕ್ಷಣೆ: ಕಿಚ್ಚ ಸುದೀಪ್ ಖುಷಿ