Webdunia - Bharat's app for daily news and videos

Install App

ಈ ಕಾರಣಕ್ಕೆ ಹುಟ್ಟೂರಿನ ದೇವಾಲಯ ಪುನರ್ ನಿರ್ಮಾಣಕ್ಕೆ ಮುಂದಾದ ಜಗ್ಗೇಶ್

Webdunia
ಮಂಗಳವಾರ, 30 ಮಾರ್ಚ್ 2021 (09:18 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ದೈವಭಕ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಜಗ್ಗೇಶ್ ತಮ್ಮ ಊರಿನ ದೇವಾಲಯವೊಂದರ ಪುನರ್ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣವೂ ವಿಶೇಷವಾಗಿದೆ.


ಜಗ್ಗೇಶ್ ತಮ್ಮ ಊರಿನ ಶಿಥಿಲ ಬಿದ್ದಿರುವ ದೇವಿ ಆಲಯವನ್ನು ಪುನರ್ ನಿರ್ಮಾಣ ಮಾಡಲಿದ್ದಾರಂತೆ.  ಇದಕ್ಕೆ ಕಾರಣ ಏನೆಂದು ಅವರೇ ಹೇಳಿಕೊಂಡಿದ್ದಾರೆ.

‘ಕೇದಾರ ಶ್ರೀಗಳು ನನ್ನನ್ನು ಸ್ಪರ್ಶಿಸಿ ನಿನ್ನ ಗ್ರಾಮದ ದೇವಿ ಆಲಯ ಪುನರ್ ನಿರ್ಮಾಣ ಮಾಡಬೇಕು, ನೀನು ಹುಟ್ಟಿರುವುದೇ ಈ ಕಾರ್ಯ ದೇವಿಗಾಗಿ ಮಾಡಲು ಎಂದು ಆಜ್ಞೆ ಮಾಡಿದ್ದಾಳೆ ಎಂದು ನನ್ನ ಗ್ರಾಮದ ಆಲಯ ನೋಡದೇ ಹೇಳಿಬಿಟ್ಟರು. ನಿನ್ನೆಯಿಂದ ಅದೇ ಚಿಂತೆಯಲ್ಲಿ ಮುಳುಗಿರುವೆ. ಇದು ಕಟ್ಟಿಸಿದರೆ ನನ್ನ ಬದುಕಿನ 4 ನೆಯ ಆಲಯವಾಗುತ್ತದೆ. ಇದಕ್ಕಾಗಿ ಯಾರಿಂದಲೂ ಫಂಡ್ ಕಲೆಕ್ಟ್ ಮಾಡಲ್ಲ. ನನ್ನ ಸ್ವಂತ ದುಡಿಮೆಯಿಂದ ಕಟ್ಟಿಸುವೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments