Webdunia - Bharat's app for daily news and videos

Install App

ಈ ಕಾರಣಕ್ಕೆ ಹುಟ್ಟೂರಿನ ದೇವಾಲಯ ಪುನರ್ ನಿರ್ಮಾಣಕ್ಕೆ ಮುಂದಾದ ಜಗ್ಗೇಶ್

Webdunia
ಮಂಗಳವಾರ, 30 ಮಾರ್ಚ್ 2021 (09:18 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ದೈವಭಕ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಜಗ್ಗೇಶ್ ತಮ್ಮ ಊರಿನ ದೇವಾಲಯವೊಂದರ ಪುನರ್ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣವೂ ವಿಶೇಷವಾಗಿದೆ.


ಜಗ್ಗೇಶ್ ತಮ್ಮ ಊರಿನ ಶಿಥಿಲ ಬಿದ್ದಿರುವ ದೇವಿ ಆಲಯವನ್ನು ಪುನರ್ ನಿರ್ಮಾಣ ಮಾಡಲಿದ್ದಾರಂತೆ.  ಇದಕ್ಕೆ ಕಾರಣ ಏನೆಂದು ಅವರೇ ಹೇಳಿಕೊಂಡಿದ್ದಾರೆ.

‘ಕೇದಾರ ಶ್ರೀಗಳು ನನ್ನನ್ನು ಸ್ಪರ್ಶಿಸಿ ನಿನ್ನ ಗ್ರಾಮದ ದೇವಿ ಆಲಯ ಪುನರ್ ನಿರ್ಮಾಣ ಮಾಡಬೇಕು, ನೀನು ಹುಟ್ಟಿರುವುದೇ ಈ ಕಾರ್ಯ ದೇವಿಗಾಗಿ ಮಾಡಲು ಎಂದು ಆಜ್ಞೆ ಮಾಡಿದ್ದಾಳೆ ಎಂದು ನನ್ನ ಗ್ರಾಮದ ಆಲಯ ನೋಡದೇ ಹೇಳಿಬಿಟ್ಟರು. ನಿನ್ನೆಯಿಂದ ಅದೇ ಚಿಂತೆಯಲ್ಲಿ ಮುಳುಗಿರುವೆ. ಇದು ಕಟ್ಟಿಸಿದರೆ ನನ್ನ ಬದುಕಿನ 4 ನೆಯ ಆಲಯವಾಗುತ್ತದೆ. ಇದಕ್ಕಾಗಿ ಯಾರಿಂದಲೂ ಫಂಡ್ ಕಲೆಕ್ಟ್ ಮಾಡಲ್ಲ. ನನ್ನ ಸ್ವಂತ ದುಡಿಮೆಯಿಂದ ಕಟ್ಟಿಸುವೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments