Webdunia - Bharat's app for daily news and videos

Install App

ಸವಲತ್ತಿನ ತೆವಲಿಗೆ ಇಂದಿನ ನಟರು ದಾಸರಾಗುತ್ತಿದ್ದಾರೆ: ನಟ ಜಗ್ಗೇಶ್

Webdunia
ಮಂಗಳವಾರ, 22 ಸೆಪ್ಟಂಬರ್ 2020 (11:14 IST)
ಬೆಂಗಳೂರು: ಡ್ರಗ್ ಮಾಫಿಯಾ ವಿಚಾರದಲ್ಲಿ ಹಲವು ನಟ-ನಟಿಯರ ಹೆಸರು ಕೇಳಿಬಂದಿರುವ ಹಿನ್ನಲೆಯಲ್ಲಿ ನಟ ಜಗ್ಗೇಶ್ ಇಂದಿನ ನಟರ ವರಸೆ ಬಗ್ಗೆ ಮಾತನಾಡಿದ್ದಾರೆ.


ಈಗಿನ ಪೀಳಿಗೆಯ ನಟರು ಸವಲತ್ತಿನ ತೆವಲಿಗೆ ದಾಸರಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ. ‘ಬಡತನ ಗುಣನಡತೆ ಕಲಿಸುತ್ತದೆ. ಕಷ್ಟಕಾಲ ಸುಖದ ದಾರಿಗೆ ಹವಣಿಸುತ್ತದೆ. ಸವಲತ್ತುಗಳು ತೆವಲಿಗೆ ದಾಸರ ಮಾಡುತ್ತಾರೆ. ಮನೆತನ ತಂದೆ ತಾಯಿ ಬದುಕಿನ ಮೂಲಪಾಠದ ಪ್ರಾಧ‍್ಯಾಪಕರು. ಒಮ್ಮೊಮ್ಮೆ ಮನೆತನ ಸರಿಯಿದ್ದರೂ ಗೆಳೆತನ ಹಳ್ಳ ಹಿಡಿಸುತ್ತದೆ. ಇಂದು ಚಿಂತಿಸದೆ ನಾಳೆ ಚಿಂತಿಸುವವ ಶ್ರೇಷ್ಠ ಶಿಕ್ಷಕನಾಗುವ’ ಎಂದು ಜಗ್ಗೇಶ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments