Select Your Language

Notifications

webdunia
webdunia
webdunia
webdunia

ಮೇಘನಾ ಸರ್ಜಾ ಪುತ್ರನ ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಮೇಘನಾ ಸರ್ಜಾ ಪುತ್ರನ ಬಗ್ಗೆ ಜಗ್ಗೇಶ್ ಹೇಳಿದ್ದೇನು?
ಬೆಂಗಳೂರು , ಶುಕ್ರವಾರ, 23 ಅಕ್ಟೋಬರ್ 2020 (11:09 IST)
ಬೆಂಗಳೂರು: ಮೇಘನಾ ಸರ್ಜಾ ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಚಿರಂಜೀವಿ ಸರ್ಜಾ ಮರಳಿ ಬಂದಷ್ಟೇ ಅಭಿಮಾನಿಗಳು, ಕುಟುಂಬಸ್ಥರು ಸಂತಸ ಪಟ್ಟಿದ್ದಾರೆ.


ಇನ್ನು, ಚಿರು ತೀರಿಕೊಂಡ ಸಂದರ್ಭದಲ್ಲಿ ಮೇಘನಾ ಹೊಟ್ಟೆಯಲ್ಲಿ ಮತ್ತೆ ಚಿರು ಹುಟ್ಟಿಬರುತ್ತಾನೆ ಎಂದಿದ್ದ ನವರಸನಾಯಕ ಜಗ್ಗೇಶ್ ಈಗ ಪ್ರತಿಕ್ರಿಯಿಸಿದ್ದು ‘ನಾನು ಅರ್ಜುನ ಸರ್ಜ ದೂರವಾಣಿಯಲ್ಲಿ ಮೇಘನ ಬಗ್ಗೆ ಮಾತನಾಡುತ್ತಿದ್ದೆವು. ಚಿರು ಬಗ್ಗೆ ಹೇಳಿಕೊಂಡು ಬಹಳ ಸಂಕಪಟ್ಟರು ಅರ್ಜುನ. ದೇವರು ಕರುಣಾಮಯಿ ಚಿರು ಮತ್ತೆ ಹುಟ್ಟಿ ಬಂದ ಎನಿಸಿತು. ಮಗುವಿಗೆ ರಾಯರು ಆಯುರೋಗ್ಯ ಕೊಟ್ಟು ಕಾಪಾಡಲಿ’ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಚಿತ್ರೀಕರಣದ ನಡುವೆ ಪುನೀತ್ ರಾಜಕುಮಾರ್ ರಿಂದ ಕೊರೋನಾ ಜಾಗೃತಿ