Webdunia - Bharat's app for daily news and videos

Install App

ಕೊರೋನಾ ತಪ್ಪಿಸಲು ಇಷ್ಟು ಮಾಡಿ ಸಾಕು ಎಂದ ಜಗ್ಗೇಶ್

Webdunia
ಮಂಗಳವಾರ, 20 ಏಪ್ರಿಲ್ 2021 (09:31 IST)
ಬೆಂಗಳೂರು: ಎಲ್ಲೆಡೆ ಕೊರೋನಾ ರುದ್ರತಾಂಡವವಾಡುತ್ತಿರುವಾಗ ರೋಗ ಬಾರದಂತೆ ತಡೆಯಲು ಎಲ್ಲರೂ ಮನೆ ಔಷಧಗಳ ಮೊರೆ ಹೋಗಿದ್ದಾರೆ. ಈ ನಡುವೆ ನವರಸನಾಯಕ ಜಗ್ಗೇಶ್ ಸಲಹೆಯೊಂದನ್ನು ನೀಡಿದ್ದಾರೆ.


ಬಿಜೆಪಿ ವಕ್ತಾರರೂ ಆಗಿರುವ ನಟ ಜಗ್ಗೇಶ್ ಕೊರೋನಾ ತಡೆಯಲು ಬಿಸಿ ನೀರಿನ ಹಬೆ ಪ್ರತಿನಿತ್ಯ ತೆಗೆದುಕೊಂಡರೆ ಸಾಕು. ಕೇವಲ ಕೊರೋನಾ ಮಾತ್ರವಲ್ಲ ಎಲ್ಲಾ ರೋಗಗಳ ನಿವಾರಣೆಗೆ ಇದು ಬೆಸ್ಟ್ ಮದ್ದು ಎಂದಿದ್ದಾರೆ.

‘ಬಿಸಿ ನೀರಿನ ಹಬೆ ಸಾಕು ನೂರು ರೋಗ ಆರಂಭದಲ್ಲಿ ತಪ್ಪಿಸಲು. ನಮ್ಮ ಪೂರ್ವಜರ ನಡಾವಳಿ ಸಾಮಾನ್ಯವಾಗಿತ್ತು ಮತ್ತು ಬಹಳ ಸಹಕಾರಿ. ಶುರು ಮಾಡಿ ಇಂದೇ’ ಎಂದು ಜಗ್ಗೇಶ್ ಕೊರೋನಾ ಓಡಿಸಲು ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments