Webdunia - Bharat's app for daily news and videos

Install App

ಕೊರೋನಾ ತಪ್ಪಿಸಲು ಇಷ್ಟು ಮಾಡಿ ಸಾಕು ಎಂದ ಜಗ್ಗೇಶ್

Webdunia
ಮಂಗಳವಾರ, 20 ಏಪ್ರಿಲ್ 2021 (09:31 IST)
ಬೆಂಗಳೂರು: ಎಲ್ಲೆಡೆ ಕೊರೋನಾ ರುದ್ರತಾಂಡವವಾಡುತ್ತಿರುವಾಗ ರೋಗ ಬಾರದಂತೆ ತಡೆಯಲು ಎಲ್ಲರೂ ಮನೆ ಔಷಧಗಳ ಮೊರೆ ಹೋಗಿದ್ದಾರೆ. ಈ ನಡುವೆ ನವರಸನಾಯಕ ಜಗ್ಗೇಶ್ ಸಲಹೆಯೊಂದನ್ನು ನೀಡಿದ್ದಾರೆ.


ಬಿಜೆಪಿ ವಕ್ತಾರರೂ ಆಗಿರುವ ನಟ ಜಗ್ಗೇಶ್ ಕೊರೋನಾ ತಡೆಯಲು ಬಿಸಿ ನೀರಿನ ಹಬೆ ಪ್ರತಿನಿತ್ಯ ತೆಗೆದುಕೊಂಡರೆ ಸಾಕು. ಕೇವಲ ಕೊರೋನಾ ಮಾತ್ರವಲ್ಲ ಎಲ್ಲಾ ರೋಗಗಳ ನಿವಾರಣೆಗೆ ಇದು ಬೆಸ್ಟ್ ಮದ್ದು ಎಂದಿದ್ದಾರೆ.

‘ಬಿಸಿ ನೀರಿನ ಹಬೆ ಸಾಕು ನೂರು ರೋಗ ಆರಂಭದಲ್ಲಿ ತಪ್ಪಿಸಲು. ನಮ್ಮ ಪೂರ್ವಜರ ನಡಾವಳಿ ಸಾಮಾನ್ಯವಾಗಿತ್ತು ಮತ್ತು ಬಹಳ ಸಹಕಾರಿ. ಶುರು ಮಾಡಿ ಇಂದೇ’ ಎಂದು ಜಗ್ಗೇಶ್ ಕೊರೋನಾ ಓಡಿಸಲು ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments