Select Your Language

Notifications

webdunia
webdunia
webdunia
webdunia

ಸಿನಿಮಾ ಲೋಕದ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ

ಸಿನಿಮಾ ಲೋಕದ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ
Bangalore , ಸೋಮವಾರ, 31 ಅಕ್ಟೋಬರ್ 2016 (09:02 IST)
ಬೆಂಗಳೂರು: ಕರ್ನಾಟಕ ಸರ್ಕಾರ ನೀಡುವ 2016 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ನಾಲ್ವರು ಕನ್ನಡ ಸಿನಿಮಾ ಲೋಕದವರೂ ಸೇರಿದ್ದಾರೆ.

ಸರ್ಕಾರ ಈ ಬಾರಿ ಒಟ್ಟು 61 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿದೆ. ಅವರಲ್ಲಿ ನಾಲ್ವರು ಸಿನಿಮಾ ಪ್ರವರ್ತಕರು.

ಪ್ರಶಸ್ತಿ ಪಡೆದವರಲ್ಲಿ, ದಿವಂಗತ ಕಲ್ಯಾಣ ಕುಮಾರ್ ಪತ್ನಿ ರೇವತಿ ಕಲ್ಯಾಣ ಕುಮಾರ್, ನಟಿ ಲಕ್ಷ್ಮಿ, ನಟ ಶ್ರೀನಿವಾಸ ಮೂರ್ತಿ, ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದು ಮತ್ತು ಹಿರಿಯ ನಟ ಸತ್ಯಜಿತ್ ಸೇರಿದ್ದಾರೆ.

ಪ್ರಶಸ್ತಿ ವಿಜೇತರಿಗೆ ನವಂಬರ್ 1 ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಖಳನಟ ಸತ್ಯಜಿತ್ ಗೆ ನೆರವಿನ ಮಹಾಪೂರ