Select Your Language

Notifications

webdunia
webdunia
webdunia
webdunia

ಚಿರು-ಮೇಘನಾ ಮಗನಿಗಾಗಿ ಧಾರವಾಡದ ಅಭಿಮಾನಿಗಳಿಂದ ತೊಟ್ಟಿಲು ಗಿಫ್ಟ್

ಚಿರು-ಮೇಘನಾ ಮಗನಿಗಾಗಿ ಧಾರವಾಡದ ಅಭಿಮಾನಿಗಳಿಂದ ತೊಟ್ಟಿಲು ಗಿಫ್ಟ್
ಬೆಂಗಳೂರು , ಬುಧವಾರ, 11 ನವೆಂಬರ್ 2020 (10:09 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಅವರ ನವಜಾತ ಮಗನಿಗಾಗಿ ಧಾರವಾಡದ ಅಭಿಮಾನಿಗಳ ಸಂಘವೊಂದು ತಾವೇ ಕೈಯಾರೆ ತೊಟ್ಟಿಲು ನಿರ್ಮಿಸಿ ಗಿಫ್ಟ್ ಮಾಡುತ್ತಿದೆ.


ಧಾರವಾಡದ ಸ್ತ್ರೀ ಶಕ್ತಿ ಸಂಘವೊಂದು ಮೇಘನಾ-ಚಿರು ಮಗನಿಗಾಗಿ ವಿಶ್ವಪ್ರಸಿದ್ಧ ಕಲಘಟಗಿ ಬಣ್ಣದ ತೊಟ್ಟಿಲನ್ನು ತಯಾರಿಸಿದ್ದು, ಉಡುಗೊರೆಯಾಗಿ ನೀಡಲು ಉದ್ದೇಶಿಸಿದೆ. ಚಿರಂಜೀವಿ ಮೇಲಿನ ಪ್ರೀತಿಯಿಂದ ಈ ಉಡುಗೊರೆ ನೀಡುತ್ತಿರುವುದಾಗಿ ಸಂಘ ಹೇಳಿದೆ. ಈ ತೊಟ್ಟಿಲನ್ನು ತಯಾರಿಸಲು ಇಲ್ಲಿನ ಕುಶಲಕರ್ಮಿಗಳು ಒಂದೂವರೆ ತಿಂಗಳು ಶ್ರಮಪಟ್ಟಿದ್ದಾರಂತೆ. ಈ ವಿಶೇಷ ಉಡುಗೊರೆ ಸದ್ಯದಲ್ಲೇ ಮೇಘನಾ ಮಗನಿಗೆ ಹಸ್ತಾಂತರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಈ ವಿಚಾರದಲ್ಲಿ ಖಡಕ್ ಎಚ್ಚರಿಕೆ ಕೊಟ್ಟ ವಿಜಯ್