Select Your Language

Notifications

webdunia
webdunia
webdunia
webdunia

ಭೀಮನಾಗಿ ಗುದ್ದಾಡಲು ಬರ್ತಿದ್ದಾರೆ ದುನಿಯಾ ವಿಜಯ್

ಭೀಮನಾಗಿ ಗುದ್ದಾಡಲು ಬರ್ತಿದ್ದಾರೆ ದುನಿಯಾ ವಿಜಯ್
ಬೆಂಗಳೂರು , ಮಂಗಳವಾರ, 1 ಮಾರ್ಚ್ 2022 (18:22 IST)
ಬೆಂಗಳೂರು: ಮಹಾಶಿವರಾತ್ರಿ ದಿನ ನಟ ದುನಿಯಾ ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾದ ಟೈಟಲ್ ಘೋಷಣೆ ಮಾಡಿದ್ದಾರೆ.

ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ಸಲಗ ಎಂಬ ಮಾಸ್ ಕತೆ ಎಲ್ಲರಿಗೂ ಇಷ್ಟವಾಗಿತ್ತು. ಇದೇ ಯಶಸ್ಸಿನ ಖುಷಿಯಲ್ಲಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವುದಾಗಿ ವಿಜಯ್ ಹೇಳಿಕೊಂಡಿದ್ದರು.

ಇದೀಗ ತಮ್ಮ ಮಾತಿನಂತೆ ಹೊಸ ಸಿನಿಮಾದ ಟೈಟಲ್ ಘೋಷಣೆ ಮಾಡಿದ್ದು, ಫಸ್ಟ್ ಲುಕ್ ಕೂಡಾ ಅನಾವರಣಗೊಳಿಸಿದ್ದಾರೆ. ದುನಿಯಾ ವಿಜಯ್ ಹೊಸ ಸಿನಿಮಾಗೆ ‘ಭೀಮ’ ಎಂದು ಟೈಟಲ್ ಫಿಕ್ಸ್ ಆಗಿದ್ದು, ‘ಕೆಣಕದಿದ್ರೆ ಕ್ಷೇಮ’ ಎಂಬ ಅಡಿಬರಹವೂ ಇದೆ. ದುನಿಯಾ ವಿಜಯ್ ರಕ್ತ ಸಿಕ್ತ ಮುಖದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಹಾಡಿನಲ್ಲಿ ರಚಿತಾ, ಆಶಿಕಾ, ಚಂದನ್ ಶೆಟ್ಟಿ ಸರ್ಪೈಸ್ ಎಂಟ್ರಿ