Select Your Language

Notifications

webdunia
webdunia
webdunia
webdunia

ಅಖಂಡ ಚಿತ್ರಕ್ಕಾಗಿ ಸಂಭಾವನೆ ಪಡೆಯದ ನಿರ್ದೇಶಕ ಬೊಯಪತಿ ಶ್ರೀನು ಕಾರಣವೇನು ಗೊತ್ತಾ?

ಅಖಂಡ ಚಿತ್ರಕ್ಕಾಗಿ ಸಂಭಾವನೆ ಪಡೆಯದ ನಿರ್ದೇಶಕ ಬೊಯಪತಿ ಶ್ರೀನು ಕಾರಣವೇನು ಗೊತ್ತಾ?
ಹೈದರಾಬಾದ್ , ಶುಕ್ರವಾರ, 30 ಏಪ್ರಿಲ್ 2021 (08:47 IST)
ಹೈದರಾಬಾದ್ : ನಂದಮೂರಿ ಬಾಲಕೃಷ್ಣ ಮತ್ತು ಬೊಯಪತಿ ಶ್ರೀನು ಅವರ ‘ಅಖಂಡ’ ಚಿತ್ರದ  ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ 40ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.

ಟಾಲಿವುಡ್ ಹೆಚ್ಚು ಪ್ರಚೋದಿತ ಚಿತ್ರಗಳಲ್ಲಿ ಅಖಂಡಾ ಕೂಡ ಒಂದು. ಇದರ ಚಿತ್ರೀಕರಣ ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ ನಿರ್ದೇಶಕರು ಈ ಚಿತ್ರ ದೊಡ್ಡ ಯಶಸ್ಸು ಗಳಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅಖಂಡ ಬ್ಲಾಕ್ಬಾಸ್ಟರ್ ಆಗಲು ಶ್ರಮಿಸುತ್ತಿದ್ದಾರೆ.

ಯಾಕೆಂದರೆ ನಿರ್ದೇಶಕ ಬೊಯಪತಿ ಅವರು ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ  ಬದಲಾಗಿ ಚಿತ್ರದಿಂದ ಬರುವ ಲಾಭದಲ್ಲಿ ಪಾಲು ತೆಗೆದುಕೊಳ್ಳಲಿದ್ದಾರೆ ಎಂಬ ವರದಿಗಳು ಕೇಳಿಬಂದಿದೆ. ಹಾಗೆ ಒಂದು ಚಿತ್ರಕ್ಕಾಗಿ 10ಕೋಟಿ ಪಡೆಯುತ್ತಿದ್ದ ಬಾಲಕೃಷ್ಣ ಅವರು ತಮ್ಮ ಸಂಭಾವನೆಯನ್ನು ಕಡಿತಗೊಳಸಿದ್ದಾರೆ ಅದಕ್ಕಾಗಿ ಅಖಂಡ ಚಿತ್ರದಲ್ಲಿ 7 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಯುಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಲು ಹೊರಟ 'ಜಾನು' ಚಿತ್ರದ ಹಾಡು