Webdunia - Bharat's app for daily news and videos

Install App

‘ದಿ ವಿಲನ್’ ಬಗ್ಗೆ ನೆಗೆಟಿವ್ ಮಾತಾಡೋರಿಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?

Webdunia
ಶುಕ್ರವಾರ, 19 ಅಕ್ಟೋಬರ್ 2018 (07:40 IST)
ಬೆಂಗಳೂರು : ಅಕ್ಟೋಬರ್ 18 ರಂದು ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ ‘ದಿ ವಿಲನ್’ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಗೊಂಡಿತ್ತು. ಆದರೆ ಈ ಚಿತ್ರದ ಬಗ್ಗೆ ಕೆಲವರು ನೆಗೆಟಿವ್ ಮಾತಾನಾಡೋಕೆ ಶುರು ಮಾಡಿದ್ದಾರೆ. ಅಂತವರಿಗೆ ಇದೀಗ ಕಿಚ್ಚ ಸುದೀಪ್ ಉದಾಹರಣೆ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

ನರ್ತಕಿ ಥಿಯೇಟರ್​ ಎದುರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಭಿನಯ ಚಕ್ರವರ್ತಿ ಸುದೀಪ್​,'ಒಂದು ಹೋಟೆಲ್​ಗೆ ಸಾಕಷ್ಟು ಜನರು ಬರ್ತಾರೆ. ಹೀಗೆ ಬಂದವರಲ್ಲಿ ಕೆಲವರು ದೋಸೆ ಸರಿಯಿಲ್ಲ, ಇಡ್ಲಿ ಸರಿಯಿಲ್ಲ, ಚಟ್ನಿ -ಸಾಂಬಾರ್​ ಸರಿಯಿಲ್ಲ, ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಕಮೆಂಟ್ ಮಾಡಿ ಹೋಗ್ತಾರೆ. ಆದರೆ, ನಾಳೆ ಮತ್ತೆ ಅದೇ ಹೋಟೆಲ್​ಗೆ ಬರುತ್ತಾರೆ. ಇಂತಹವರ ಬಗ್ಗೆ ಹೋಟೆಲ್​ನವರು ತಲೆ ಕೆಡಿಸಿಕೊಳ್ಳುವುದಿಲ್ಲ. ದಿನದ ಅಂತ್ಯದಲ್ಲಿ ಎಷ್ಟು ಬ್ಯುಸಿನೆಸ್​ ಆಯ್ತು ಅನ್ನೋದನ್ನ ಮಾತ್ರ ನೋಡ್ತಾರೆ' ಎನ್ನುವ ಮೂಲಕ ನೆಗೆಟಿವ್​ ಮಾತಾಡುವವರಿಗೆ ಸರಿಯಾಗಿ  ಟಾಂಗ್ ನೀಡಿದ್ದಾರೆ.

 

ಅಷ್ಟೇ ಅಲ್ಲದೇ 'ದಿ ವಿಲನ್' ಚಿತ್ರದ ಟೀಸರ್​ಗಳನ್ನು ಕೋಟ್ಯಂತರ ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ನೆಗೆಟಿವ್ ಮಾತಾಡೋರು ಈ ಬಗ್ಗೆ ಏನು ಅಂತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments