Select Your Language

Notifications

webdunia
webdunia
webdunia
webdunia

ಡಿಲೀಟ್ ಮಾಡಿದ್ದ ಆ ಮೆಸೇಜ್ ನಿಂದಲೇ ಸಿಕ್ಕಿ ಹಾಕಿಕೊಂಡರಾ ದಿಗಂತ್?!

ಡಿಲೀಟ್ ಮಾಡಿದ್ದ ಆ ಮೆಸೇಜ್ ನಿಂದಲೇ ಸಿಕ್ಕಿ ಹಾಕಿಕೊಂಡರಾ ದಿಗಂತ್?!
ಬೆಂಗಳೂರು , ಶುಕ್ರವಾರ, 25 ಸೆಪ್ಟಂಬರ್ 2020 (10:19 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದಿಗಂತ್ ಮಂಚಾಲೆಯನ್ನು ಪೊಲೀಸರು ಎರಡನೇ ಬಾರಿಗೆ ವಿಚಾರಣೆಗೆ ಕರೆಸಿರುವುದಕ್ಕೂ ಕಾರಣ ಇಲ್ಲದಿಲ್ಲ.


ದಿಗಂತ್ ಮೊಬೈಲ್ ನಲ್ಲಿ ಡಾಟಾ ರಿಟ್ರೀವ್ ಮಾಡಿದ ಪೊಲೀಸರಿಗೆ ಒಂದು ಮೆಸೇಜ್ ಮಾತ್ರ ಸಂಶಯ ಮೂಡಿಸಿತ್ತು. ಮೂಲಗಳ ಪ್ರಕಾರ ದಿಗಂತ್ ಆಫ್ರಿಕನ್ ಡ್ರಗ್ ಪೆಡ್ಲರ್ ಗಳ ಜತೆ ನಡೆಸಿದ ಮಾತುಕತೆಯ ಮೆಸೇಜ್ ನ್ನು ಡಿಲೀಟ್ ಮಾಡಿದ್ದರಂತೆ. ಇದರಿಂದ ಅನುಮಾನಗೊಂಡ ಸಿಸಿಬಿ ಪೊಲೀಸರು ಅವರನ್ನು ಮತ್ತೆ ವಿಚಾರಣೆ ನಡೆಸಿದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ಪೊಗರು ಶೂಟಿಂಗ್ ಶುರು