Webdunia - Bharat's app for daily news and videos

Install App

ನೀ ಇಲ್ಲದೇ ಇರಕ್ಕಾಗ್ತಿಲ್ಲ! ಅಣ್ಣ ಚಿರು ಇಲ್ಲದೇ ಹೇಗಿದ್ದಾರೆ ಧ್ರುವ ಸರ್ಜಾ?!

Webdunia
ಶನಿವಾರ, 13 ಜೂನ್ 2020 (09:18 IST)
ಬೆಂಗಳೂರು: ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ರಾಮ-ಲಕ್ಷ್ಮಣರಂತೆ ಇದ್ದವರು. ಆದರೆ ಈಗ ಅಣ್ಣ ಅಕಾಲಿಕವಾಗಿ ಬಿಟ್ಟು ಹೋಗಿರುವುದು ಧ್ರುವ ಸರ್ಜಾಗೆ ಸಹಿಸಲಾಗದಷ್ಟು ನೋವು ತಂದಿದೆ.


ಸಂದರ್ಶನವೊಂದರಲ್ಲಿ ನಿಮ್ಮ ಮೊದಲ ಆಯ್ಕೆ ಪ್ರೇರಣನಾ? ಅಣ್ಣ ಚಿರುವಾ? ಅಂತ ಕೇಳಿದ್ದಕ್ಕೆ ಧ್ರುವ ನನಗೆ ಅಣ್ಣನೇ ಎಂದಿದ್ದರು. ಇದು ಪ್ರೇರಣಾಗೂ ಗೊತ್ತು ಎಂದು ಥಟ್ಟನೆ ಉತ್ತರಿಸಿದ್ದರು.

ಈಗ ಅಂತಹ ಅಣ್ಣನೇ ಇಲ್ಲದಿರುವ ನೋವು ಧ್ರುವರನ್ನು ಕಾಡುತ್ತಿದೆ. ಅಣ್ಣ ತೀರಿಕೊಂಡ ಬಳಿಕ ಮೊದಲ ಬಾರಿಗೆ ಇನ್ ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಧ್ರುವ ಚಿರು ಸರ್ಜಾ ಕೊನೆಯದಾಗಿ ಪೋಸ್ಟ್ ಮಾಡಿದ್ದ ತಮ್ಮ ಹಳೆಯ ಫೋಟೋವನ್ನೇ ಸ್ಟೇಟಸ್ ಗೆ ಹಾಕಿಕೊಂಡಿದ್ದಾರೆ. ಅಲ್ಲದೆ, ಅಣ್ಣ ನೀನಿಲ್ಲದೇ ನಂಗಿಲ್ಲಿ ಇರಕ್ಕಾಗ್ತಿಲ್ಲ. ನಂಗೆ ನೀನು ಬೇಕು’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ನಟಿ ಶೆಫಾಲಿ ಜರಿವಾಲಾ ಸಾವಿಗೆ ನಿಜ ಕಾರಣ ಕೊನೆಗೂ ಬಯಲು

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments