Select Your Language

Notifications

webdunia
webdunia
webdunia
webdunia

ಪ್ರಭಾಸ್ ‘ಸಲಾರ್’ ಮುಹೂರ್ತದಲ್ಲಿ ಕರ್ನಾಟಕ ಡಿಸಿಎಂ ಅಶ್ವತ್ಥ್ ನಾರಾಯಣ್

ಪ್ರಭಾಸ್ ‘ಸಲಾರ್’ ಮುಹೂರ್ತದಲ್ಲಿ ಕರ್ನಾಟಕ ಡಿಸಿಎಂ ಅಶ್ವತ್ಥ್ ನಾರಾಯಣ್
ಹೈದರಾಬಾದ್ , ಶನಿವಾರ, 16 ಜನವರಿ 2021 (08:56 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ನಾಯಕರಾಗಿ ಅಭಿನಯಿಸುತ್ತಿರುವ ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಕರ್ನಾಟಕ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಪಾಲ್ಗೊಂಡಿದ್ದಾರೆ.


ಮೊನ್ನೆಯಷ್ಟೇ ನಟ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಅಶ್ವತ್ಥ್ ನಾರಾಯಣ್ ತಮಿಳುನಾಡಿನ ದೇವಾಲಯ ಭೇಟಿಗೆ ಸಾಥ್ ನೀಡಿದ್ದರು. ಇದೀಗ ಯಶ್ ಜೊತೆಗೆ ಅಶ್ವತ್ಥ್ ನಾರಾಯಣ್ ಕೂಡಾ ‘ಸಲಾರ್’ ಸಿನಿಮಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸಲಾರ್’ ಗೆ ಅದ್ಧೂರಿ ಚಾಲನೆ: ರಾಕಿ ಭಾಯ್ ಯಶ್-ರೆಬಲ್ ಸ್ಟಾರ್ ಪ್ರಭಾಸ್ ಗೆ ಜೈ ಎಂದ ಫ್ಯಾನ್ಸ್