ಸ್ವಾಭಿಮಾನ ಅಂತ ಬಂದರೆ ಬೆಕ್ಕೂ ಹುಲಿ ಆಗುತ್ತೆ: ದರ್ಶನ್ ಟಾಂಗ್

Webdunia
ಗುರುವಾರ, 11 ಏಪ್ರಿಲ್ 2019 (09:57 IST)
ಮಂಡ್ಯ: ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವುದಕ್ಕೆ ತಮ್ಮನ್ನು ಟೀಕಿಸುತ್ತಿರುವವರಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಗೇಟು ನೀಡಿದ್ದಾರೆ.


ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಬೆಂಬಲಿಗರು ತಮ್ಮ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವುದಕ್ಕೆ ಕೊನೆಗೂ ದರ್ಶನ್ ಪ್ರಚಾರದ ವೇಳೆ ಟಾಂಗ್ ಕೊಟ್ಟಿದ್ದಾರೆ.

‘ಸ್ವಾಭಿಮಾನ ಎನ್ನುವ ವಿಚಾರ ಬಂದರೆ ಬೆಕ್ಕು ಕೂಡಾ ಹುಲಿ ಆಗುತ್ತೆ. ಒಂದು ಬೆಕ್ಕನ್ನು ಗೂಡಿನಲ್ಲಿ ಕೂಡಿ ಹಾಕಿ ನಾಲ್ಕು ಏಟು ಕೊಡಿ. ಅದು ನೇರವಾಗಿ ನಮ್ಮ ಕುತ್ತಿಗೆ ಬಂದು ಹಿಡಿಯುತ್ತೆ. ಅದು ಹುಲಿ ಅಲ್ಲ. ಬೆಕ್ಕು. ಇಷ್ಟೇ ಚಿಕ್ಕ ಪ್ರಾಣಿ. ಆದರೂ ಅದಕ್ಕೆ ಸ್ವಾಭಿಮಾನ ಅಂತ ಬಂದರೆ ಅದೂ ಬಿಡಲ್ಲ’ ಎಂದು ದರ್ಶನ್ ಪರೋಕ್ಷವಾಗಿ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್‌ ನಟ ರಣವೀರ್ ಸಿಂಗ್‌ಗೆ ಮತ್ತೇ ಬೆದರಿಕೆ ಕರೆ

ಅವಳಿ ಮಕ್ಕಳಿಗೆ ನಾಮಕರಣ ಮಾಡಿದ ರಾಮ್‌ಚರನ್‌, ಉಪಾಸನಾ

ಸಾಹಸಸಿಂಹ ಸೇರಿದಂತೆ ಹಲವು ಹಿಟ್‌ ಸಿನಿಮಾ ನೀಡಿದ ನಿರ್ದೇಶಕ ಜೋ ಸೈಮನ್‌ ಇನ್ನಿಲ್ಲ

ಖ್ಯಾತ ಗಾಯಕ ಉದಿತ್ ನಾರಾಯಣ್ ವಿರುದ್ಧ ಮೊದಲ ಪತ್ನಿ ಇದೆಂಥಾ ಆರೋಪ

30ಸಾವಿರ ಜನರ ನಡುವೆ ಕಳೆದುಹೋದ ಮಗುವಿಗೆ ಪೋಷಕರ ಹುಡುಕುವಲ್ಲಿ ಸೋನು ನಿಗಮ್ ಹೇಗೆ ಸಹಾಯ ಮಾಡಿದ್ರೂ ನೋಡಿ, ವಿಡಿಯೋ

ಮುಂದಿನ ಸುದ್ದಿ
Show comments