Select Your Language

Notifications

webdunia
webdunia
webdunia
webdunia

ಸುಮಲತಾ ಅಮ್ಮನಿಗೆ ಕೊಟ್ಟ ಮಾತು ಉಳಿಸಲು ಈ ತ್ಯಾಗ ಮಾಡಿದ್ದ ದರ್ಶನ್!

ಸುಮಲತಾ ಅಮ್ಮನಿಗೆ ಕೊಟ್ಟ ಮಾತು ಉಳಿಸಲು ಈ ತ್ಯಾಗ ಮಾಡಿದ್ದ ದರ್ಶನ್!
ಮಂಡ್ಯ , ಗುರುವಾರ, 21 ಮಾರ್ಚ್ 2019 (08:54 IST)
ಮಂಡ್ಯ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಶೂಟಿಂಗ್ ನ್ನೂ ರದ್ದು ಮಾಡಿ ಓಡೋಡಿ ಬಂದಿದ್ದರಂತೆ.


ಸುಮಲತಾ ಅಮ್ಮನ ಜತೆಗೆ ಯಾವತ್ತೂ ಇರುತ್ತೇನೆ ಎಂದಿದ್ದ ದರ್ಶನ್ ನಿನ್ನೆ ನಾಮಪತ್ರ ಸಲ್ಲಿಕೆ ಮತ್ತು ಸಮಾವೇಶ ಸಮಯದಲ್ಲಿ ಅಮ್ಮನ ಜತೆಗಿರಲು ಹೈದರಾಬಾದ್ ನಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿ ಬಂದಿದ್ದರು ಎಂಬ ವಿಚಾರ ಬಹಿರಂಗವಾಗಿದೆ.

ನೂರಾರು ಕಲಾವಿದರ ಜತೆಗೆ ಹೈದರಾಬಾದ್ ನಲ್ಲಿ ದರ್ಶನ್ ಶೂಟಿಂಗ್ ನಲ್ಲಿದ್ದರು. ಆದರೆ ಚಿತ್ರತಂಡಕ್ಕೆ ತೊಂದರೆಯಾಗದಂತೆ ಒಂದು ದಿನದ ಮಟ್ಟಿಗೆ ಶೂಟಿಂಗ್ ಗೆ ಬಿಡುವು ನೀಡಿ ಸುಮಲತಾಗೆ ಜತೆಯಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಕಲಾವಿದರು, ಪಾಕಿಸ್ತಾನದಿಂದ ಬಂದಿದ್ದೀವಾ? ಲೇವಡಿ ಮಾಡಿದವರಿಗೆ ರಾಕಿಂಗ್ ಸ್ಟಾರ್ ಕೊಟ್ಟರು ಏಟು