Select Your Language

Notifications

webdunia
webdunia
webdunia
webdunia

ಹೀರೋ ಆದ್ರು ರಾಪರ್ ಚಂದನ್ ಶೆಟ್ಟಿ

ಹೀರೋ ಆದ್ರು ರಾಪರ್ ಚಂದನ್ ಶೆಟ್ಟಿ
ಬೆಂಗಳೂರು , ಭಾನುವಾರ, 30 ಜನವರಿ 2022 (16:43 IST)
ಬೆಂಗಳೂರು: ಇಷ್ಟು ದಿನ ಆಲ್ಬಂ ಹಾಡುಗಳ ಮೂಲಕ, ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದ ರಾಪರ್ ಚಂದನ್ ಶೆಟ್ಟಿ ಈಗ ಸಿನಿಮಾ ಹೀರೋ ಆಗ್ತಿದ್ದಾರೆ.

‘ಎಲ್ರ ಕಾಲೆಳೆಯುತ್ತೆ ಕಾಲ’ ಎಂಬ ಟೈಟಲ್ ನ ಹೊಸ ಸಿನಿಮಾಗೆ ಚಂದನ್ ನಾಯಕರಾಗಿದ್ದಾರೆ. ನನ್ನ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಚಂದನ್ ಕೇಳಿಕೊಂಡಿದ್ದಾರೆ.

ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಉಷಾ ಗೋವಿಂದರಾಜು ನಿರ್ಮಿಸುತ್ತಿದ್ದು, ಸುಜಯ್ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲೀಲಾ-ಧನ್ವೀರ್ ಲವ್ ಬಗ್ಗೆ ಹೊಸ ಅಪ್ ಡೇಟ್!