Select Your Language

Notifications

webdunia
webdunia
webdunia
webdunia

ರವಿಬೆಳಗೆರೆ ಅಂತಿಮ ದರ್ಶನ ಪಡೆದ ಯೋಗರಾಜ್ ಭಟ್

ರವಿಬೆಳಗೆರೆ ಅಂತಿಮ ದರ್ಶನ ಪಡೆದ ಯೋಗರಾಜ್ ಭಟ್
ಬೆಂಗಳೂರು , ಶುಕ್ರವಾರ, 13 ನವೆಂಬರ್ 2020 (09:09 IST)
ಬೆಂಗಳೂರು: ನಿನ್ನೆ ತಡರಾತ್ರಿ ಇಹಲೋಕ ತ್ಯಜಿಸಿದ ಖ್ಯಾತ ಪತ್ರಕರ್ತ, ಬರಹಗಾರ ರವಿಬೆಳಗೆರೆ ನಿಧನಕ್ಕೆ ಗಣ್ಯರೂ ಕಂಬನಿ ಮಿಡಿದಿದ್ದಾರೆ.


ನಿರ್ದೇಶಕ ಯೋಗರಾಜ್ ಭಟ್ ರವಿ ಬೆಳಗೆರೆ ನಿವಾಸಕ್ಕೆ ತೆರಳಿ ಅವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇವರಲ್ಲದೆ, ಕಳೆದ ಆವೃತ್ತಿಯ ಬಿಗ್ ಬಾಸ್ ನಲ್ಲಿ ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದ ರವಿ ಬೆಳೆಗೆರೆಗೆ ಸಹ ಸ್ಪರ್ಧಿಗಳಿಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ಶೈನ್ ಶೆಟ್ಟಿ, ಚಂದನಾ ಅನಂತ ಕೃಷ್ಣ, ಭೂಮಿ ಶೆಟ್ಟಿ, ದೀಪಿಕಾ ದಾಸ್ ಸೇರಿದಂತೆ ಬಿಗ್ ಬಾಸ್ ಸ್ಪರ್ಧಿಗಳು ಅವರ ಜತೆಗೆ ಕಳೆದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾತನಾದ ಸಂಭ್ರಮದಲ್ಲಿ ನಟ ಸಿಯಾನ್ ವಿಕ್ರಮ