Webdunia - Bharat's app for daily news and videos

Install App

ಬಿಗ್ ಬಾಸ್ ಮನೆಗೆ ಚೈತ್ರಾ ಕೋಟೂರ್ ರಿ ಎಂಟ್ರಿ: ಶೈನ್ ಶೆಟ್ಟಿ ಕತೆ ಮುಗೀತು ಎಂದ್ರು ವೀಕ್ಷಕರು

Webdunia
ಬುಧವಾರ, 27 ನವೆಂಬರ್ 2019 (09:07 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಗೆ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಸೋಮವಾರ ರಕ್ಷಾ ಸೋಮಶೇಖರ್ ಹೊಸದಾಗಿ ಮನೆಗೆ ಪ್ರವೇಶಿಸಿದ್ದರೆ, ನಿನ್ನೆ ದಿನ ಚೈತ್ರಾ ಕೋಟೂರು ರಿ ಎಂಟ್ರಿ ಪಡೆದಿದ್ದಾರೆ.


ಆದರೆ ಚೈತ್ರಾ ರಿ ಎಂಟ್ರಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ನಾನಾ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಯ್ಯೋ.. ಇವಳು ತಲೆ ತಿನ್ನುವ ರೇಂಜ್ ಗೆ ಕಿಚ್ಚ ಸುದೀಪ್ ಗೂ ಉರಿಯುತ್ತೆ. ಇವಳನ್ನು ಯಾಕಪ್ಪಾ ಮತ್ತೆ ಕರೆಸಿದ್ರಿ? ಒಂದು ವೇಳೆ ಕರೆಸುವುದಿದ್ದರೆ ಮತ್ತೆ ಯಾಕೆ ಎಲಿಮಿನೇಷನ್ ಮಾಡ್ತೀರಿ ಎಂದು ಕೆಲವರು ಕಿಡಿ ಕಾರಿದ್ದಾರೆ.

ಮತ್ತೆ ಕೆಲವರು ಚೈತ್ರಾ ಬಂದರೆ ಮಜವಾಗಿರುತ್ತೆ. ಇನ್ನು ಮೇಲೆ ಶೈನ್ ಶೆಟ್ಟಿ ಕತೆ ಮುಗೀತು ಎಂದಿದ್ದಾರೆ. ಯಾಕೆಂದರೆ ಚೈತ್ರಾ ಮನೆಯಲ್ಲಿದ್ದಷ್ಟು ದಿನ ಶೈನ್ ಹಿಂದೆ ಬಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈಗ ಚೈತ್ರಾ ಮನೆಗೆ ಬಂದಿರುವುದರಿಂದ ಮತ್ತೆ ಶೈನ್ ಉರಿ ಹತ್ತಿಸೋದು ಗ್ಯಾರಂಟಿ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂನಲ್ಲಿ ನ್ಯಾಯ ಸಿಗುವ ನಂಬಿಕೆಯಲ್ಲಿದ್ದೇನೆ: ನಟಿ ರಮ್ಯಾ

ಇದು ನನ್ನ ರಿಯಲ್ ಮುಖ: ಟ್ರೋಲ್‌ಗೆ ಬೇಸತ್ತು ಕೌಂಟರ್ ಕೊಟ್ಟ ಉರ್ಫಿ ಜಾವೇದ್‌

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೋ ಟೆನ್ಷನ್ ಎಂದರಾ ವಿಜಯಲಕ್ಷ್ಮಿ ದರ್ಶನ್

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌, ಪವಿತ್ರಾ ಗೌಡ ಸಂಬಂಧ ಬಗ್ಗೆ ವಕೀಲರು ಹೇಳಿದ್ದು ಹೀಗೆ

ನಿಮ್ಮಿಂದಲೇ ಆಗಿದ್ದು ಪವಿತ್ರಾ ಗೌಡ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ

ಮುಂದಿನ ಸುದ್ದಿ
Show comments