Webdunia - Bharat's app for daily news and videos

Install App

ನೀವಿಲ್ಲದೆ ನಾನು ಏನೂ ಅಲ್ಲ, ನೀವೇ ನನಗೆಲ್ಲಾ ಎಂದು ಅರ್ಜುನ್ ಜನ್ಯಾ ಹೇಳಿದ್ದು ಯಾರಿಗೆ ಗೊತ್ತಾ?!

Webdunia
ಶುಕ್ರವಾರ, 14 ಡಿಸೆಂಬರ್ 2018 (10:33 IST)
ಬೆಂಗಳೂರು: 100 ನೇ ಸಿನಿಮಾಗೆ ಸಂಗೀತ ನೀಡುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಹಲವರು ಶುಭ ಹಾರೈಸುತ್ತಿದ್ದಾರೆ.


 ಹಾಗೆ ಇತ್ತೀಚೆಗೆ ಶುಭ ಹಾರೈಸಿದವರಲ್ಲಿ ಕಿಚ್ಚ ಸುದೀಪ್ ಕೂಡಾ ಒಬ್ಬರು. ಕಿಚ್ಚ ತಮ್ಮ ಟ್ವೀಟ್ ನಲ್ಲಿ ಅರ್ಜುನ್ ನೀನೊಬ್ಬ ಉತ್ತಮ ವ್ಯಕ್ತಿ ಕೂಡಾ. ನಿನ್ನ ಪ್ರತೀ ಯಶಸ್ಸಿಗೂ ನೀನು ಹಕ್ಕುದಾರ ಎಂದು ಬರೆದಿದ್ದರು.

ಹೇಳಿ ಕೇಳಿ ಕಿಚ್ಚ ಸುದೀಪ್ ರಿಂದಾಗಿಯೇ ಅರ್ಜುನ್  ‘ಜನ್ಯಾ’ ಹೆಸರು ಪಡೆದಿದ್ದು. ಜತೆಗೆ ಕೆಂಪೇಗೌಡ ಚಿತ್ರಕ್ಕೆ ಕಿಚ್ಚ ಸುದೀಪ್ ನಿಂದಾಗಿಯೇ ಅರ್ಜುನ್ ಜನ್ಯಾಗೆ ಅವಕಾಶ ಸಿಕ್ಕಿದ್ದು. ಹೀಗಾಗಿ ತಮ್ಮ ಪ್ರತಿ ಹಂತದಲ್ಲೂ ಸುದೀಪ್ ರನ್ನು ಅರ್ಜುನ್ ಧನ್ಯತೆಯಿಂದಲೇ ನೆನಪಿಸಿಕೊಳ್ಳುತ್ತಾರೆ.

ಇದೀಗ ಕಿಚ್ಚನ ಟ್ವೀಟ್ ನೋಡಿ ಖುಷ್ ಆಗಿರುವ ಅರ್ಜುನ್ ಹೃದಯ ತುಂಬಿ ಬಂದಿದ್ದು, ನಿಮ್ಮಿಂದಲೇ ನಾನು ನಾನಾಗಿದ್ದು. ನೀವೇ ನನಗೆಲ್ಲಾ ನಿಮ್ಮ ಬೆಂಬಲವಿಲ್ಲದೇ ನಾನು ಏನೂ ಅಲ್ಲ. ನೀವೇ ನನಗೆ ರಿಯಲ್ ಗಾಡ್ ಫಾದರ್, ನನ್ನ ಮೆಂಟರ್. ನನ್ನ ಈ ಕಿರು ಯಶಸ್ಸನ್ನು ನಿಮಗೆ ಅರ್ಪಿಸುತ್ತಿದ್ದೇನೆ ಎಂದು ಧನ್ಯತಾ ಭಾವದಿಂದ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments