Webdunia - Bharat's app for daily news and videos

Install App

ಮಂಡ್ಯ ಬಸ್ ದುರಂತದ ಬಗ್ಗೆ ವಿಚಾರಿಸಿಕೊಂಡಿದ್ದ ಅಂಬಿ

Webdunia
ಭಾನುವಾರ, 25 ನವೆಂಬರ್ 2018 (09:04 IST)
ಬೆಂಗಳೂರು: ಸಾರ್ವಜನಿಕರ ಕಷ್ಟಗಳ ಬಗ್ಗೆ ಅಂಬರೀಷ್ ಎಷ್ಟು ಕಳಕಳಿ ಹೊಂದಿದ್ದರು ಎಂಬುದಕ್ಕೆ ನಿನ್ನೆ ನಡೆದಿದ್ದ ಮಂಡ್ಯ ಬಸ್ ದುರಂತ ಪ್ರಕರಣವೂ ಸಾಕ್ಷಿ.


ಸಾವಿನ ಕೊನೆಯ ಕ್ಷಣದಲ್ಲೂ ಅಂಬಿ ತಮ್ಮ ಊರಿನಲ್ಲಿ ನಡೆದ ಈ ದುರ್ಘಟನೆ ಬಗ್ಗೆ ವಿಚಾರಸಿಕೊಂಡಿದ್ದರಂತೆ. ಮಂಡ್ಯ ಬಸ್‍ ದುರಂತದಲ್ಲಿ ಸಾವನ್ನಪ್ಪಿದವರ ಬಗ್ಗೆ ದೂರವಾಣಿ ಮೂಲಕ ವಿವರಣೆ ತಿಳಿದುಕೊಂಡಿದ್ದರಂತೆ ಎಂದು ವರದಿಯಾಗಿದೆ.

ಬಹುಶಃ ತಮ್ಮ ಹುಟ್ಟೂರಿನಲ್ಲಿ ನಡೆದಿದ್ದ ಈ ಸಾವಿನ ಬಗ್ಗೆ ಅಂಬರೀಷ್ ಕೊನೆಯ ಕ್ಷಣದಲ್ಲಿ ತೀರಾ ನೋವು ಅನುಭವಿಸಿರಬೇಕು. ಚಿತ್ರರಂಗದಲ್ಲಿರಲಿ, ತಮ್ಮ ಊರಿನ ಸಮಸ್ಯೆಗಳಿರಲಿ ಹಿರಿಯಣ್ಣನಂತೆ ಸಲಹೆ ಸೂಚನೆ ಕೊಡುವ ಅಂಬರೀಷ್ ಅದೇ ರೀತಿ ತಮ್ಮ ಜೀವನದ ಕೊನೆಯ ಕ್ಷಣವನ್ನೂ ಕಳೆದಿದ್ದು ನಿಜಕ್ಕೂ ವಿಶೇಷವೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments