Select Your Language

Notifications

webdunia
webdunia
webdunia
webdunia

ಉತ್ತರ ಭಾರತದ ಸ್ಟಾರ್ ಗಳಿಗೆ ಹೊಟ್ಟೆ ಉರಿ: ಕಿಚ್ಚನಿಗೆ ರಾಮ್ ಗೋಪಾಲ್ ವರ್ಮಾ ಬೆಂಬಲ

ಉತ್ತರ ಭಾರತದ ಸ್ಟಾರ್ ಗಳಿಗೆ ಹೊಟ್ಟೆ ಉರಿ: ಕಿಚ್ಚನಿಗೆ ರಾಮ್ ಗೋಪಾಲ್ ವರ್ಮಾ ಬೆಂಬಲ
ಬೆಂಗಳೂರು , ಗುರುವಾರ, 28 ಏಪ್ರಿಲ್ 2022 (09:24 IST)
ಬೆಂಗಳೂರು: ಕಿಚ್ಚ ಸುದೀಪ್-ಅಜಯ್ ದೇವಗನ್ ನಡುವಿನ ಹಿಂದಿ ವಿವಾದದ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ.

ಅಜಯ್ ದೇವಗನ್ ಟ್ವೀಟ್ ಗೆ ತಕ್ಕ ಉತ್ತರ ಕೊಟ್ಟಿರುವ ರಾಮ್ ಗೋಪಾಲ್ ವರ್ಮಾ ಉತ್ತರ ಭಾರತದ ತಾರೆಯರಿಗೆ ಈಗ ದಕ್ಷಿಣದವರನ್ನು ಕಂಡರೆ ಹೊಟ್ಟೆ ಉರಿ ಶುರುವಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಕನ್ನಡದ ಕೆಜಿಎಫ್ 2 ಹಿಂದಿಯಲ್ಲಿ ಮೊದಲ ದಿನವೇ 50 ಕೋಟಿ ಗಳಿಕೆ ಮಾಡಿದ ಮೇಲೆ ಉತ್ತರದ ತಾರೆಯರಿಗೆ ಅಸುರಕ್ಷತೆ ಮತ್ತು ಹೊಟ್ಟೆ ಉರಿ ಶುರುವಾಗಿದೆ ಎಂದು ರಾಮ್ ಗೋಪಾಲ್ ವರ್ಮಾ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್-ಅಜಯ್ ದೇವಗನ್ ಹಿಂದಿ ವಿವಾದ: ಕಿಚ್ಚನಿಗೆ ಬೆಂಬಲ ಕೊಟ್ಟ ಸೆಲೆಬ್ರಿಟಿಗಳು