Select Your Language

Notifications

webdunia
webdunia
webdunia
webdunia

ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಅಜಯ್ ದೇವಗನ್ ಸಿನಿಮಾಗೆ ಸಂಕಷ್ಟ

ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಅಜಯ್ ದೇವಗನ್ ಸಿನಿಮಾಗೆ ಸಂಕಷ್ಟ
ಮುಂಬೈ , ಶುಕ್ರವಾರ, 16 ಸೆಪ್ಟಂಬರ್ 2022 (14:03 IST)
ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬರುವ ಸಿನಿಮಾ ಥ್ಯಾಂಕ್ ಗಾಡ್ ನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನಲೆಯಲ್ಲಿ ಅಜಯ್ ಮೇಲೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಸಿನಿಮಾದಲ್ಲಿ ಅಜಯ್ ಹಿಂದೂ ದೇವರು ಚಿತ್ರಗುಪ್ತನ ಪಾತ್ರ ಮಾಡಿದ್ದಾರೆ. ಆದರೆ ಚಿತ್ರಗುಪ್ತ ಆಧುನಿಕ ಡ್ರೆಸ್ ತೊಟ್ಟುಕೊಂಡು ಸ್ಟೈಲಿಶ್ ಆಗಿ ತೋರಿಸಲಾಗಿದೆ.

ಇದರಿಂದ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಉತ್ತರ ಪ್ರದೇಶದಲ್ಲಿ ಈಗಾಗಲೇ ಚಿತ್ರತಂಡದ ಮೇಲೆ ದೂರು ದಾಖಲಾಗಿದೆ. ಕರ್ನಾಕಟದಲ್ಲೂ ಪ್ರತಿರೋಧ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ ಇನ್ನು ಸ್ಪೂರ್ತಿ ದಿನ