Webdunia - Bharat's app for daily news and videos

Install App

ಮುಂಬೈ ಬಗ್ಗೆ ಹೊಸ ಬಾಂಬ್ ಸಿಡಿಸಿದ ನಟಿ ಕಂಗನಾ ರಣಾವತ್

Webdunia
ಶನಿವಾರ, 5 ಸೆಪ್ಟಂಬರ್ 2020 (15:44 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟರ್ ನಲ್ಲಿ ತಮ್ಮ ಟ್ವಿಟ್ ಗಳಿಂದ ವಿವಾದ ಎಬ್ಬಿಸಿದ್ದಾರೆ.

ಮುಂಬೈ ಬಗ್ಗೆ ಹೇಳಿಕೆ ನೀಡಿದ್ದ ನಟಿ ಕಂಗನಾ ವಿರುದ್ಧ ಶಿವಸೇನೆ ಮುಖಂಡರು, ಮಹಾರಾಷ್ಟ್ರ ಸರಕಾರ ಗರಂ ಆಗಿದೆ.

ಇದಕ್ಕೆ ಟಾಂಗ್ ನೀಡಿರುವ ನಟಿ ಕಂಗನಾ ರಣಾವತ್, ಹಿಂದಿ ಚಿತ್ರರಂಗದಲ್ಲಿ “ಮರಾಠಾ ಪ್ರೈಡ್” ಶಿವಾಜಿ ಮಹಾರಾಜ್ ಮತ್ತು ರಾಣಿ ಲಕ್ಷ್ಮಿಬಾಯಿಯನ್ನು ದೊಡ್ಡ ಪರದೆಯತ್ತ ಕರೆತಂದ ಮೊದಲ ನಟಿ – ನಿರ್ದೇಶಕಿ ತಾವು ಎಂದು ಹೇಳಿಕೊಂಡಿದ್ದಾರೆ.

ಎಲ್ಲಾ ಟ್ರೋಲ್‌ಗಳನ್ನು ಕೆಣಕುತ್ತಾ ಟ್ವೀಟ್ ಮಾಡಿದ್ದು, “ಮಹಾರಾಷ್ಟ್ರದ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸುತ್ತಿರುವ ಎಲ್ಲ ಚಾಪ್ಲೂಗಳು ಮರಾಠಾ ಪ್ರೈಡ್ ಶಿವಾಜಿ ಮಹಾರಾಜ್ ಮತ್ತು ರಾಣಿ ಲಕ್ಷ್ಮಿಬಾಯಿಯನ್ನು ದೊಡ್ಡ ಪರದೆಯತ್ತ ಕರೆತಂದ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ನಾನು ಮೊದಲ ನಟಿ / ನಿರ್ದೇಶಕಿ ಎಂದು ತಿಳಿದಿರಬೇಕು ಮತ್ತು ನಾನು ಇದೇ ಜನರಿಂದ ಸಿನಿಮಾ ಬಿಡುಗಡೆಯ ಸಮಯದಲ್ಲಿ ವಿರೋಧ ಎದುರಿಸಿದ್ದೆ. " ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments