Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ನಟ ಮಹೇಶ್ ಬಾಬುಗೆ ಧನ್ಯವಾದ ತಿಳಿಸಿದ ನಟ ವಿಜಯ್

ಈ ಕಾರಣಕ್ಕೆ ನಟ ಮಹೇಶ್ ಬಾಬುಗೆ ಧನ್ಯವಾದ ತಿಳಿಸಿದ ನಟ ವಿಜಯ್
ಚೆನ್ನೈ , ಬುಧವಾರ, 12 ಆಗಸ್ಟ್ 2020 (10:32 IST)
ಚೆನ್ನೈ : ಟಾಲಿವುಡ್ ನಲ್ಲಿ ಇತ್ತೀಚೆಗೆ  ಗ್ರೀನ್ ಇಂಡಿಯಾ ಚಾಲೆಂಜ್ ಭಾರೀ ಸುದ್ದಿಯಾಗುತ್ತಿದ್ದು, ಇದೀಗ ತಮಿಳು ನಟ ವಿಜಯ್ ತಾವು ಸ್ವೀಕರಿಸಿದ ಗ್ರೀನ್ ಇಂಡಿಯಾ ಚಾಲೆಂಜ್ ನ್ನು ಪೂರ್ಣಗೊಳಿಸಿದ್ದಾರೆ.

ಹೌದು. ನಟ ಮಹೇಶ್ ಬಾಬು ಅವರು ಈ ಚಾಲೆಂಜ್ ನ್ನು  ಪೂರ್ಣಗೊಳಿಸಿ ನಟ ಎನ್.ಟಿ.ಆರ್, ನಟಿ ಶ್ರುತಿ ಹಾಸನ್, ಹಾಗೂ ನಟ ವಿಜಯ್ ಗೆ ನೀಡಿದ್ದಾರೆ. ಇದೀಗ ಈ ಸವಾಲನ್ನು ಸ್ವೀಕರಿಸಿದ ನಟ ವಿಜಯ್ ತಮ್ಮ ನಿವಾಸದಲ್ಲಿ ಗಿಡ ನೆಡುವುದರ ಮೂಲಕ ಮಹೇಶ್ ಬಾಬು ನೀಡಿದ್ದ ಸವಾಲನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ  ಟ್ವೀಟರ್ ನಲ್ಲಿ ಫೋಟೊ ಹಂಚಿಕೊಳ್ಳುವುದರ ಮೂಲಕ ನಟ ಮಹೇಶ್ ಬಾಬುಗೆ ಧನ್ಯವಾದ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜಯ್ ದತ್ ಗೆ ಕ್ಯಾನ್ಸರ್: ಕೆಜಿಎಫ್ 2 ಚಿತ್ರೀಕರಣದ ಕತೆಯೇನು?