ನಟ ಸುಶಾಂತ ಸಿಂಗ್ ಕೇಸಿಗೆ ಟ್ವಿಸ್ಟ್ : ಉಪವಾಸ ಸತ್ಯಾಗ್ರಹ ಶುರು

Webdunia
ಶುಕ್ರವಾರ, 2 ಅಕ್ಟೋಬರ್ 2020 (22:36 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ನ್ಯಾಯ ಕೋರಿ ಅಭಿಮಾನಿಗಳು ಉಪವಾಸ ಸತ್ಯಾಗ್ರಹದ ದಾರಿ ತುಳಿದಿದ್ದಾರೆ.

ನಟನ ಸ್ನೇಹಿತ ಗಣೇಶ್ ಹಿವಾರ್ಕರ್ ಮತ್ತು ಮಾಜಿ ವ್ಯವಸ್ಥಾಪಕ ಅಂಕಿತ್ ಆಚಾರ್ಯ ಅವರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು, ಸುಷಾಂತ್ ಅವರ ಅಭಿಮಾನಿಗಳು ನಟನ ಸಾವಿಗೆ ನ್ಯಾಯವನ್ನು ಕೋರಿ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.

ಸಿಬಿಐ ಈ ಪ್ರಕರಣವನ್ನು 302 (ಕೊಲೆ ಆರೋಪ) ಅಡಿಯಲ್ಲಿ ತನಿಖೆ ಮಾಡಬೇಕು ಮತ್ತು ಅವರು ಅದನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಬಾರದು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಯಶ್‌ 40ನೇ ವರ್ಷಕ್ಕೆ ಶುಭಕೋರಲು ಹೋಗಿ ಕೇಸ್‌, ಏನಿದು ಘಟನೆ

ರೊಮ್ಯಾನ್ಸ್ ಮಾಡೋದನ್ನು ಕಲಿಯಲು ಪಾರ್ಕ್ ಗೆ ಹೋಗ್ತಿದ್ರಂತೆ ರಾಕಿಂಗ್ ಸ್ಟಾರ್ ಯಶ್

ಕ್ರೀಡಾಪಟುಗಳನ್ನು ಮುಟ್ಟಲು ಹಿಂಜರಿದ ಹೇಮಾ ಮಾಲಿನಿ, ನಟಿಯ ನಡವಳಿಕೆಗೆ ಭಾರೀ ಟೀಕೆ, ವಿಡಿಯೋ

ಟಾಕ್ಸಿಕ್‌ ಹಸಿಬಿಸಿ ದೃಶ್ಯಕ್ಕೆ ಕತ್ತರಿಗೆ ಒತ್ತಾಯ, ಯಶ್ ಸಿನಿಮಾಗೆ ಕರ್ನಾಟಕದಲ್ಲೇ ವಿರೋಧ

ಇನ್ನೇನು ಬಿಗ್‌ಬಾಸ್ ಫಿನಾಲೆ ದಿನಗಣನೆ ಶುರುವಾಗುತ್ತಿರುವಾಗ ಕಿಚ್ಚ ಸುದೀಪ್‌ಗೆ ಸಂಕಷ್ಟ

ಮುಂದಿನ ಸುದ್ದಿ
Show comments