Select Your Language

Notifications

webdunia
webdunia
webdunia
webdunia

ತೆಲುಗು ನಟನಿಗೆ ನಟ ಕಿಚ್ಚ ಸುದೀಪ್ ವಾರ್ನಿಂಗ್

ತೆಲುಗು ನಟ
ಬೆಂಗಳೂರು , ಶನಿವಾರ, 12 ಡಿಸೆಂಬರ್ 2020 (20:20 IST)
ತೆಲುಗು ನಟನಿಗೆ ಪೈಲ್ವಾನ್ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ತೆಲುಗು ನಟ ವಿಜಯ್ ರಂಗರಾಜು ನಟ ವಿಷ್ಣುವರ್ಧನ್ ವಿರುದ್ಧ ನೀಡಿರುವ ಹೇಳಿಕೆಗೆ ಕಿಚ್ಚ ಸುದೀಪ್ ತಿರುಗೇಟು ಕೊಟ್ಟಿದ್ದಾರೆ.

ವಿಷ್ಣುವರ್ಧನ್ ಬದುಕಿದ್ದಾಗ ಮಾತನಾಡಿದ್ದರೆ ಗಂಡಸ್ತನ ಇರುತ್ತೆ ಎಂಬ ನಂಬಿಕೆ ಹೆಚ್ಚಿರುತ್ತಿತ್ತು.

ಅವರ ಸಾವಿನ ಬಳಿಕ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ನೀಡಿರುವ ಹೇಳಿಕೆ ವಾಪಸ್ ಪಡೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿನ ಕೋಣೆಯಲ್ಲಿ ಬಾಲಿವುಡ್ ನಟಿ ಮಾಡಿದ್ದೇನು?