ಆರ್ ಸಿಬಿ ಕಪ್ ಗೆಲ್ಲದೇ ಇರಲು ಫ್ಯಾನ್ಸ್ ಹೇಳಿದ ಎರಡು ಕಾರಣ

Webdunia
ಮಂಗಳವಾರ, 12 ಅಕ್ಟೋಬರ್ 2021 (16:58 IST)
ದುಬೈ: ಐಪಿಎಲ್ 14 ರಲ್ಲೂ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ನನಸಾಗಲೇ ಇಲ್ಲ. ಇದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎರಡು ಮುಖ್ಯ ಕಾರಣ ಕೊಟ್ಟಿದ್ದಾರೆ.


ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪ್ಲೇ ಆಫ್ ಪಂದ್ಯದಲ್ಲಿ ಟಾಸ್ ಗೆದ್ದು ವಿರಾಟ್ ಪಡೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದು ಅತ್ಯಂತ ದೊಡ್ಡ ತಪ್ಪು ಎಂಬುದು ಫ್ಯಾನ್ಸ್ ನ ಮೊದಲ ಕಾರಣ.

ಇನ್ನು, ಬೌಲಿಂಗ್ ನಲ್ಲಿ ಫಾರ್ಮ್ ನಲ್ಲಿಲ್ಲದ ಜಾರ್ಜ್ ಗಾರ್ಟನ್ ಗೆ ಪದೇ ಪದೇ ಅವಕಾಶ ನೀಡಿದ್ದೇಕೆ? ಫಾರ್ಮ್ ನಲ್ಲಿರುವ ಬೌಲರ್ ಗಳಿಗೆ ನಿರ್ಣಾಯಕ ಹಂತದಲ್ಲಿ ಹೆಚ್ಚು ಬೌಲಿಂಗ್ ಅವಕಾಶವನ್ನೇ ನೀಡದಿರುವುದು ಈ ಸೋಲಿಗೆ ಕಾರಣ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿನ್ನೆ ಮೈದಾನದಲ್ಲಿ ಗರಂ, ಇಂದು ಕೂಡಾ ಕುಲ್‌ದೀಪ್‌ರನ್ನು ಸೂರ್ಯಕುಮಾರ್ ಹೀಗೇ ನಡೆಸಿಕೊಳ್ಳುವುದಾ, Video

ಭಾರತ ವಿರುದ್ಧ ಹೀನಾಯ ಸೋಲಿನ ಬಳಿಕ ಮೇಜರ್‌ ಸರ್ಜರಿಗೆ ಮುಂದಾದ ಪಾಕಿಸ್ತಾನ

ಪಾಕ್‌ ಜತೆ ಮೈದಾನದಲ್ಲಿ ಸೆಣಸಾಟ, ಆ ಬಳಿಕ ಶೇಕ್‌ಹ್ಯಾಂಡ್‌, ತಬ್ಬಿ ಸ್ನೇಹ, ರೋಹಿತ್ ನಡೆಗೆ ಭಾರೀ ಟೀಕೆ, Video

IND vs PAK: ಪಾಕಿಸ್ತಾನ ಸೋಲುತ್ತಿದೆ ಎಂದು ತಿಳಿದು ಕಾರು ಹತ್ತಿ ಓಡಿಯೇ ಹೋದ ಮೊಹ್ಸಿನ್ ನಖ್ವಿ Video

ಅರ್ಷ್ ದೀಪ್ ಸಿಂಗ್ ಎಷ್ಟು ಒಳ್ಳೇವ್ರು.. ಮಗುವಂತೂ ಫುಲ್ ಖುಷಿ Video

ಮುಂದಿನ ಸುದ್ದಿ
Show comments