Select Your Language

Notifications

webdunia
webdunia
webdunia
webdunia

ನಿಯಮ ಉಲ್ಲಂಘಿಸಿದ ದಿನೇಶ್ ಕಾರ್ತಿಕ್ ಗೆ ಐಪಿಎಲ್ ನಿಂದ ವಾಗ್ದಂಡನೆ

ನಿಯಮ ಉಲ್ಲಂಘಿಸಿದ ದಿನೇಶ್ ಕಾರ್ತಿಕ್ ಗೆ ಐಪಿಎಲ್ ನಿಂದ ವಾಗ್ದಂಡನೆ
ಮುಂಬೈ , ಶುಕ್ರವಾರ, 27 ಮೇ 2022 (15:59 IST)
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ ಆರ್ ಸಿಬಿ ಬ್ಯಾಟಿಗ ದಿನೇಶ್ ಕಾರ್ತಿಕ್ ಗೆ ಐಪಿಎಲ್ ವಾಗ್ದಂಡನೆ ಶಿಕ್ಷೆ ನೀಡಿದೆ.

ಬ್ಯಾಟಿಂಗ್ ಮಾಡುತ್ತಿದ್ದಾಗ ದಿನೇಶ್ ಕಾರ್ತಿಕ್ ಆವೇಶ್ ಖಾನ್ ಎಸೆತದಲ್ಲಿ ಜೋರಾಗಿ ಹೊಡೆಯಲು ಹೋಗಿ ವಿಫಲರಾಗಿದ್ದರು. ಈ ವೇಳೆ ಅವರು ನಡೆದುಕೊಂಡ ರೀತಿ ಐಪಿಎಲ್ ನಿಯಮಗಳಿಗೆ ವಿರುದ್ಧವಾಗಿತ್ತು ಎನ್ನಲಾಗಿದೆ. ಆದರೆ ಐಪಿಎಲ್ ಮಂಡಳಿ ಈ ಬಗ್ಗೆ ಸ್ಪಷ್ಟನೆ ಕಾರಣ ಕೊಟ್ಟಿಲ್ಲ.

ಆದರೆ ಮ್ಯಾಚ್ ರೆಫರಿ ತೀರ್ಮಾನವೇ ಅಂತಿಮವಾಗಿದ್ದು, ಇದನ್ನು ಕಾರ್ತಿಕ್ ಕೂಡಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ದಂಡನೆ ವಿಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ನಿರ್ಣಾಯಕ ಗೆಲುವು ಕೊಡಿಸಿದ ರಜತ್ ಪಾಟೀದಾರ್ ಹಿನ್ನಲೆ