Select Your Language

Notifications

webdunia
webdunia
webdunia
webdunia

ಆರ್ ಸಿಬಿಗೆ ನಿರ್ಣಾಯಕ ಗೆಲುವು ಕೊಡಿಸಿದ ರಜತ್ ಪಾಟೀದಾರ್ ಹಿನ್ನಲೆ

ಆರ್ ಸಿಬಿಗೆ ನಿರ್ಣಾಯಕ ಗೆಲುವು ಕೊಡಿಸಿದ ರಜತ್ ಪಾಟೀದಾರ್ ಹಿನ್ನಲೆ
ಕೋಲ್ಕೊತ್ತಾ , ಶುಕ್ರವಾರ, 27 ಮೇ 2022 (08:40 IST)
ಕೋಲ್ಕೊತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ 2022 ರ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ಆರ್ ಸಿಬಿ ಗೆಲುವಿಗೆ ಕಾರಣರಾದ ರಜತ್ ಪಾಟೀದಾರ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಆರ್ ಸಿಬಿಯ ಈ ಹೊಸ ಸೆನ್ಸೇಷನ್ ಯಾರು ಎಂದು ತಿಳಿದುಕೊಳ್ಳೋಣ.
 

ಮಧ್ಯಪ್ರದೇಶದ ಪರ ರಣಜಿ ಕ್ರಿಕೆಟ್ ಆಡುವ ರಜತ್ ಹುಟ್ಟಿದ್ದು ಇಂಧೋರ್ ನಲ್ಲಿ. 28 ವರ್ಷದ ಈ ಯುವ ಬ್ಯಾಟಿಗನಿಗೆ ಇದುವರೆಗೆ ರಾಷ್ಟ್ರೀಯ ತಂಡದ ಪರ ಬ್ಯಾಟ್ ಮಾಡುವ ಅವಕಾಶ ಸಿಕ್ಕಿಲ್ಲ.

2020 ರಲ್ಲೇ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾಗಿದ್ದರು. ಆದರೆ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಮೆಗಾ ಹರಾಜಿನಲ್ಲಿ ಆಯ್ಕೆಯಾಗದೇ ಉಳಿದಿದ್ದರು. ಆದರೆ ಲುವ್ನಿತ್ ಸಿಸೊಡಿಯಾ ಗಾಯವಾಗಿದ್ದರಿಂದ ಬದಲಿ ಆಟಗಾರನಾಗಿ ಆರ್ ಸಿಬಿ ಕ್ಯಾಂಪ್ ಸೇರಿಕೊಂಡರು. ಈ ಬಾರಿ ಆಡುವ ಬಳಗದಲ್ಲಿ ಅವಕಾಶ ಪಡೆದ ರಜತ್ ಹಲವು ಉಪಯುಕ್ತ ಇನಿಂಗ್ಸ್ ಆಡಿದ್ದರು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಸ್ಟಾರ್ ವಾಲ್ಯೂ 

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಆರ್ ಸಿಬಿ-ರಾಜಸ್ಥಾನ್ ನಡುವೆ ಕ್ವಾಲಿಫೈಯರ್ 2 ಪಂದ್ಯ ಇಂದು