Select Your Language

Notifications

webdunia
webdunia
webdunia
webdunia

ಅಂದುಕೊಂಡಿದ್ದು ಆಗಿಲ್ಲ, ಮುಂದಿನದ್ದಕ್ಕೆ ಗಮನ ಕೊಡೋಣ: ಸೋಲಿನ ಬಳಿಕ ಕೊಹ್ಲಿ ಪ್ರತಿಕ್ರಿಯೆ

ವಿರಾಟ್ ಕೊಹ್ಲಿ
ದುಬೈ , ಗುರುವಾರ, 29 ಅಕ್ಟೋಬರ್ 2020 (09:51 IST)
ದುಬೈ: ಐಪಿಎಲ್ 13 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಸ್ಪೂರ್ತಿಯುತ ಮಾತನಾಡಿದ್ದಾರೆ.


ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ‘ನಾವು ಅಂದುಕೊಂಡ ರೀತಿಯ ಫಲಿತಾಂಶ ಇಂದು ಬಂದಿಲ್ಲ. ಆದರೆ ನಾವು ಪ್ರಯತ್ನ ಮುಂದುವರಿಸಲಿದ್ದೇವೆ. ಮುಂದಿನ ಪಂದ್ಯದ ಕಡೆಗೆ ಗಮನಕೊಡುತ್ತೇವೆ’ ಎಂದು ತಂಡಕ್ಕೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಅವಗಣನೆ ಮಾಡಿದ್ದಕ್ಕೆ ಮೈದಾನದಲ್ಲೇ ಟಾಂಗ್ ಕೊಟ್ಟ ಸೂರ್ಯಕುಮಾರ್ ಯಾದವ್