ಈ ಗೆಲುವು ನಿನಗಾಗಿ ಎಂದು ಹಾರ್ದಿಕ್ ಪಾಂಡ್ಯ ಅರ್ಪಣೆ ಮಾಡಿದ್ದು ಯಾರಿಗೆ ಗೊತ್ತಾ?

Webdunia
ಬುಧವಾರ, 11 ನವೆಂಬರ್ 2020 (09:17 IST)
ದುಬೈ: ಐಪಿಎಲ್ 13 ರ  ವಿಜೇತ ತಂಡದ ಸದಸ್ಯ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಲುವನ್ನು ತಮ್ಮ ಜೀವನದ ವಿಶೇಷ ವ್ಯಕ್ತಿಯೊಬ್ಬರಿಗೆ ಅರ್ಪಿಸಿದ್ದಾರೆ.


ಅಷ್ಟಕ್ಕೂ ಹಾರ್ದಿಕ್ ಗೆಲುವಿನ ಖುಷಿ ಅರ್ಪಿಸಿದ್ದು ಬೇರೆ ಯಾರಿಗೂ ಅಲ್ಲ. ತಮ್ಮ ಮುದ್ದಿನ ಪುತ್ರ ಅಗಸ್ತ್ಯನಿಗೆ. ಐಪಿಎಲ್ 13 ಆರಂಭವಾಗುವ ಕೆಲವೇ ಸಮಯದ ಮೊದಲು ಹಾರ್ದಿಕ್ ತಂದೆಯಾಗಿದ್ದರು. ಆದರೆ ಐಪಿಎಲ್ ಗಾಗಿ ದುಬೈಗೆ ತೆರಳಿದ ಹಾರ್ದಿಕ್ ಮಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಗೆಲುವಿನ ನಂತರ ಇದು ನಿನಗಾಗಿ ಎಂದು ಪುತ್ರನಿಗೆ ಭಾವುಕರಾಗಿ ಸಂದೇಶ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDU19WC: ಅಂಡರ್ 19 ವಿಶ್ವಕಪ್ ಗೆದ್ದ ಭಾರತ:ಯುವ ಪಡೆಗೆ ಆರನೇ ಕಿರೀಟ

ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ: ಎಲ್ಲಾ ವೈಭವ್ ಸೂರ್ಯವಂಶಿ ಕೃಪೆ

ಟಿ20 ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ ಆಲ್ ರೌಂಡರ್: ಗಂಭೀರ್ ನೆನೆಸಿಕೊಂಡಿದ್ಯಾಕೆ ಫ್ಯಾನ್ಸ್

WPL 2026 Final: ಆರ್ ಸಿಬಿ ಗೆದ್ದಿದ್ದು ಮೋಸದಿಂದಾನಾ, ಕೊನೆಯ ಬಾಲ್ ನಲ್ಲಿ ನಿಜಕ್ಕೂ ಏನಾಗಿತ್ತು ಇಲ್ಲಿದೆ ವಿಡಿಯೋ

WPL 2026 Final: ಫೈನಲ್ ಗೆ ಮುನ್ನ ಸ್ಮೃತಿ ಮಂಧಾನ ಸ್ಥಿತಿ ಏನಾಗಿತ್ತು ಗೊತ್ತಾ: ಶಾಕಿಂಗ್ ವಿಚಾರ ಬಯಲು

ಮುಂದಿನ ಸುದ್ದಿ
Show comments