ಐಪಿಎಲ್ 13: ಬ್ಯಾಟ್ಸ್ ಮನ್ ಗಳನ್ನು ದೂರಿದ ಧೋನಿ

Webdunia
ಗುರುವಾರ, 8 ಅಕ್ಟೋಬರ್ 2020 (10:22 IST)
ದುಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತ ನಿರಾಸೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಬ್ಯಾಟ್ಸ್ ಮನ್ ಗಳ ವೈಫಲ್ಯದತ್ತ ಬೊಟ್ಟು ಮಾಡಿದ್ದಾರೆ.


ನಮ್ಮ ಬೌಲರ್ ಗಳು ಪಟ್ಟ ಶ್ರಮವನ್ನು ಬ್ಯಾಟ್ಸ್ ಮನ್ ಗಳು ವ್ಯರ್ಥ ಮಾಡಿದರು ಎಂದು ಧೋನಿ ಪಂದ್ಯದ ನಂತರ ದೂರಿದದ್ದಾರೆ. ತಾವೂ ಸೇರಿದಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಕುಸಿತ ಕಂಡ ಕಾರಣ ಚೆನ್ನೈ ಕೂದಲೆಳೆಯಲ್ಲಿ ಗೆಲುವು ತಪ್ಪಿಸಿಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಚೆನ್ನಾಗಿದ್ದರೆ ಕತೆಯೇ ಬೇರೆಯದಾಗುತ್ತಿತ್ತು ಎಂದು ಧೋನಿ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

T20 WC FINAL: ಸಂಜು ಸ್ಯಾಮ್ಸನ್‌ನತ್ತ ಎಲ್ಲರ ಚಿತ್ತ: ಕೇರಳದ ಬ್ಯಾಟರ್‌ 25 ರನ್‌ ಗಳಿಸಿದ್ರೆ ಗೆಲುವು ಪಕ್ಕಾ

T20 WC Final: 2023 ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾದಿಂದ ಶಾಕಿಂಗ್ ನಿರ್ಧಾರ

ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ ಸಜ್ಜು: ಫೈನಲ್‌ ಹಣಾಹಣಿಗೆ ಅಂಪೈರ್‌, ರೆಫರಿಗಳ ಮಾಹಿತಿ ಇಲ್ಲಿದೆ

ಧೋನಿ ರಾಂಚಿಯಿಂದ ಶಿಫ್ಟ್ ಆಗಲ್ಲ ಯಾಕೆ: ಮಹಿ ನೋಡಿ ಕಲಿಯಿರಿ ಎಂದು ಕೊಹ್ಲಿಗೆ ಟಾಂಗ್ ಕೊಟ್ಟ ನೆಟ್ಟಿಗರು Video

T20 WC: ವಿಶ್ವಕಪ್ ಗೆಲ್ಲಲು ಭಾರತ, ನ್ಯೂಜಿಲೆಂಡ್ ಗೆ ಇದೊಂದು ಅದೃಷ್ಟ ಖುಲಾಯಿಸಬೇಕು

ಮುಂದಿನ ಸುದ್ದಿ
Show comments