Select Your Language

Notifications

webdunia
webdunia
webdunia
webdunia

ನನ್ನ ಬ್ಯಾಟಿಂಗ್ ಅನುಕರಿಸಬೇಡಿ: ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ ಧೋನಿ

ನನ್ನ ಬ್ಯಾಟಿಂಗ್ ಅನುಕರಿಸಬೇಡಿ: ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ ಧೋನಿ
ದುಬೈ , ಭಾನುವಾರ, 11 ಅಕ್ಟೋಬರ್ 2020 (11:33 IST)
ದುಬೈ: ಐಪಿಎಲ್ 13 ರಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಕಷ್ಟು ಟೀಕೆ ಎದುರಿಸುತ್ತಿದೆ. ಆರ್ ಸಿಬಿ ವಿರುದ್ಧ ಸೋಲಿನ ಬಳಿಕ ನಾಯಕ ಧೋನಿ ಸಹ ಕ್ರಿಕೆಟಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


ನಾವು ಬ್ಯಾಟಿಂಗ್ ನಲ್ಲಿ ಬದಲಾವಣೆ ತರಬೇಕಿದೆ. ಇಂದೂ ಕೂಡಾ ಬ್ಯಾಟಿಂಗ್ ನಿಂದಾಗಿಯೇ ಸೋತಿದ್ದೇವೆ. ಇದರ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕು. ನನ್ನ ರೀತಿಯ ಹೊಡೆತದ ಬಗ್ಗೆ ಯೋಚನೆ ಮಾಡದೇ,  ಸ್ವಲ್ಪ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಬಗ್ಗೆ ಯೋಚನೆ ಮಾಡಬೇಕಿದೆ. 15 ಓವರ್ ಬಳಿಕ ಔಟಾದರೂ ಪರವಾಗಿಲ್ಲ, ನಾವು ದೊಡ್ಡ ಹೊಡೆತಗಳಿಗೆ ಕೈ ಹಾಕುವುದನ್ನು ಅಭ್ಯಾಸ ಮಾಡಬೇಕು ಎಂದು ಧೋನಿ ಖಡಕ್ ಸಂದೇಶ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಮುಂಬೈ-ಡೆಲ್ಲಿ ಪ್ರಬಲರ ಹೋರಾಟ