ಕುಂಡೆ ತೊಳೆಸಲು ಹೇಳಿದ ಪ್ರಯಾಣಿಕನ ಕಂಡು ದಂಗಾದ ಗಗನಸಖಿಯರು ಆಮೇಲೆ ಮಾಡಿದ್ದೇನು ಗೊತ್ತಾ?

Webdunia
ಶುಕ್ರವಾರ, 25 ಜನವರಿ 2019 (07:15 IST)
ಥೈವಾನ್ : ವಿಮಾನ ಪ್ರಯಾಣಿಕನೊಬ್ಬ ಗಗನಸಖಿಯರ ಬಳಿ ಕೇಳಿದ ಸಹಾಯಯೊಂದರಿಂದ ಗಗನಸಖಿಯರು ಮುಜುಗರಕ್ಕೀಡಾದ ಘಟನೆ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ನಡೆದಿದೆ.


ಕಳೆದ ಶನಿವಾರ ಲಾಸ್ ಏಂಜಲೀಸ್ ನಿಂದ ಥೈವಾನ್ ಗೆ ಹೊರಟ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ವ್ಹೀಲ್ ಚೇರ್ ನಲ್ಲಿದ್ದ ಧಡೂತಿ ವ್ಯಕ್ತಿಯೊಬ್ಬ  ಪ್ರಯಾಣ ಬೆಳೆಸಿದ್ದಾನೆ. ಆ ವೇಳೆ ಆತ  ಟಾಯ್ಲೆಟ್ ಗೆ ಹೋಗಲು ಗಗನಸಖಿಯರ ನೆರವು ಕೇಳಿದ.
ಅಲ್ಲಿ ಆತ ತನ್ನ ಒಳ ಉಡುಪುನ್ನು ಪೂರ್ತಿ ತೆಗೆಯಲು ಹೇಳಿದ್ದಲ್ಲದೆ ನಂತರ ಆತನ ಕುಂಡೆ ತೊಳೆಸಲು ಕೂಡ ಹೇಳಿದ್ದಾನೆ. ಆತ ಹೇಳಿದ್ದೇನು ಕೇಳಿ ಒಂದು ಕ್ಷಣ ದಂಗಾದ ಗಗನಸಖಿಯರು ಕೊನೆಗೆ ವಿಧಿ ಇಲ್ಲದೆ ಆ ಕೆಲಸವನ್ನು ಮಾಡಿದ್ದಾರೆ.  ಈ ಬಗ್ಗೆ ಗಗನಸಖಿಯೊಬ್ಬಳು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವೆಂಬರ್ ಕ್ರಾಂತಿ ಬಗ್ಗೆ ದೆಹಲಿಯಲ್ಲಿ ಸ್ಫೋಟಕ ಹೇಳಿಕೆ ಕೊಟ್ಟ ಡಿಕೆ ಶಿವಕುಮಾರ್‌

ಜಾಗ ಸರ್ವೇಗೆ ಬಂದ ಅಧಿಕಾರಿಗಳ ಎದುರು ದೈವ ಮೈಮೇಲೆ ಬಂದ ಹಾಗೇ ವರ್ತಿಸಿದ ವ್ಯಕ್ತಿ

ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸನ್ನೂ ನೀಡದ ಸಿದ್ದರಾಮಯ್ಯರ ಸರಕಾರ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯ ಬೆಲೆಯೇರಿಕೆಯ ಬಾದ್ ಷಾ: ಬಿಜೆಪಿ ಕಟು ಟೀಕೆ

ಜನಮಗಣಮನ ಗೀತೆ ರಚಿಸಿದ್ದು ಬ್ರಿಟಿಷರಿಗಾಗಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ: ಆರ್ ಎಸ್ಎಸ್ ಪ್ರಭಾವವೆಂದ ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments