Webdunia - Bharat's app for daily news and videos

Install App

ಕುಂಡೆ ತೊಳೆಸಲು ಹೇಳಿದ ಪ್ರಯಾಣಿಕನ ಕಂಡು ದಂಗಾದ ಗಗನಸಖಿಯರು ಆಮೇಲೆ ಮಾಡಿದ್ದೇನು ಗೊತ್ತಾ?

Webdunia
ಶುಕ್ರವಾರ, 25 ಜನವರಿ 2019 (07:15 IST)
ಥೈವಾನ್ : ವಿಮಾನ ಪ್ರಯಾಣಿಕನೊಬ್ಬ ಗಗನಸಖಿಯರ ಬಳಿ ಕೇಳಿದ ಸಹಾಯಯೊಂದರಿಂದ ಗಗನಸಖಿಯರು ಮುಜುಗರಕ್ಕೀಡಾದ ಘಟನೆ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ನಡೆದಿದೆ.


ಕಳೆದ ಶನಿವಾರ ಲಾಸ್ ಏಂಜಲೀಸ್ ನಿಂದ ಥೈವಾನ್ ಗೆ ಹೊರಟ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ವ್ಹೀಲ್ ಚೇರ್ ನಲ್ಲಿದ್ದ ಧಡೂತಿ ವ್ಯಕ್ತಿಯೊಬ್ಬ  ಪ್ರಯಾಣ ಬೆಳೆಸಿದ್ದಾನೆ. ಆ ವೇಳೆ ಆತ  ಟಾಯ್ಲೆಟ್ ಗೆ ಹೋಗಲು ಗಗನಸಖಿಯರ ನೆರವು ಕೇಳಿದ.
ಅಲ್ಲಿ ಆತ ತನ್ನ ಒಳ ಉಡುಪುನ್ನು ಪೂರ್ತಿ ತೆಗೆಯಲು ಹೇಳಿದ್ದಲ್ಲದೆ ನಂತರ ಆತನ ಕುಂಡೆ ತೊಳೆಸಲು ಕೂಡ ಹೇಳಿದ್ದಾನೆ. ಆತ ಹೇಳಿದ್ದೇನು ಕೇಳಿ ಒಂದು ಕ್ಷಣ ದಂಗಾದ ಗಗನಸಖಿಯರು ಕೊನೆಗೆ ವಿಧಿ ಇಲ್ಲದೆ ಆ ಕೆಲಸವನ್ನು ಮಾಡಿದ್ದಾರೆ.  ಈ ಬಗ್ಗೆ ಗಗನಸಖಿಯೊಬ್ಬಳು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments