Webdunia - Bharat's app for daily news and videos

Install App

ಕ್ಯಾನ್ಸರ್ ರೋಗಿಯ ಕೊನೆಯ ಆಸೆ ಈಡೇರಿಸಿ ಸಾಹಸ ಮೆರೆದ ಪಿಜ್ಜಾ ಬಾಯ್

Webdunia
ಮಂಗಳವಾರ, 23 ಅಕ್ಟೋಬರ್ 2018 (12:24 IST)
ಅಮೇರಿಕಾ : ಸಾವಿನಂಚಿನಲ್ಲಿರುವ ತಮ್ಮವರ ಆಸೆಯನ್ನು ಈಡೇರಿಸಲು ನಾವು ಪ್ರಯತ್ನ ಪಡುತ್ತೇವೆ. ಆದರೆ ಯಾವುದೇ
ಸಂಬಂಧವಿಲ್ಲದ  ಪಿಜ್ಜಾ ಬಾಯ್ ಯೊಬ್ಬ  ಕ್ಯಾನ್ಸರ್ ಪೀಡಿತ ರೋಗಿಯ ಆಸೆ ಈಡೇರಿಸಲು ಮಾಡಿದ ಕೆಲಸಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಹೌದು. ಅಮೆರಿಕಾದ ಮೆಷಿಗನ್ ನಲ್ಲಿ ರಿಚ್ ಮಾರ್ಗನ್ ಎನ್ನುವ ವ್ಯಕ್ತಿ  ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಸುಮಾರು 25 ವರ್ಷದ ‌ಹಿಂದೆ ರಿಚ್ ಮಾರ್ಗನ್ ತಮ್ಮ ಪತ್ನಿ  ಜ್ಯೂಲಿಯ ಜೊತೆ ಅಮೆರಿಕಾದ ಮೆಷಿಗನ್ ನಲ್ಲಿ ವಾಸವಾಗಿದ್ದಾಗ, ಪಿಜ್ಜಾ ಸೇವಿಸುತ್ತಿದ್ದರು. ಆದರೆ ಬಳಿಕ‌ ಇಂಡಿಯಾನಾ ಪೊಲೀಸ್ ಎಂಬಲ್ಲಿ ಸ್ಥಳಾಂತರಗೊಂಡಿದ್ದರು.


ಒಮ್ಮೆ ಅವರು ಪಿಜ್ಜಾ ತಿನ್ನಬೇಕೆಂದು ಮಿಷಿಗನ್ ಗೆ ಹೊರಟಾಗ ರಿಚ್ ಗೆ ಕ್ಯಾನ್ಸರ್ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಆದರೆ ಅವರ ಪಿಜ್ಜಾ ತಿನ್ನುವ ಆಸೆ ಉಳಿದೆ ಹೋಯ್ತು. ಆಗ ರಿಚ್ ಗೆ ಇಷ್ಟವಾದ ‌ಸ್ಟೀವ್ ಪಿಜ್ಜಾ ಅಂಗಡಿಗೆ ‌ಜ್ಯೂಲಿ‌ ತಂದೆ ಕರೆ ಮಾಡಿ, ಪರಿಸ್ಥಿತಿ ‌ವಿವರಿಸಿ ಪಿಜ್ಜಾ ನೀಡಿ ಅವರ ಕೊನೆಯಾಸೆ ಈಡೇರಿಸುವಂತೆ ಕೇಳಿಕೊಂಡಾಗ 800 ಕಿ.ಮೀ. ದೂರ ಎಂದರೂ ನಿರಾಕರಿಸದೆ ಕೂಡಲೆ ಮ್ಯಾನೇಜರ್ ಪಿಜ್ಜಾ ಆರ್ಡರ್ ತೆಗೆದುಕೊಂಡು ಸುಮಾರು ನಾಲ್ಕು‌ ಗಂಟೆ ಪ್ರಯಾಣಿಸಿ ಕ್ಯಾನ್ಸರ್ ರೋಗಿಯ ಇಷ್ಟದ ಪಿಜ್ಜಾ ನೀಡಿ ಮಾನವೀಯತೆ ಮರೆದಿದ್ದಾರೆ. ಇದನ್ನು ಜ್ಯೂಲಿ ತನ್ನ ಖಾತೆಯಲ್ಲಿ ಬರೆದುಕೊಂಡಿದ್ದು,  ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments