Select Your Language

Notifications

webdunia
webdunia
webdunia
webdunia

ಕೊನೆಗೂ ಕಿಂಚಿತ್ತು ಕರುಣೆ ತೋರಿದ ಪಾಕ್!

ಕೊನೆಗೂ ಕಿಂಚಿತ್ತು ಕರುಣೆ ತೋರಿದ ಪಾಕ್!
ಕರಾಚಿ , ಶನಿವಾರ, 11 ನವೆಂಬರ್ 2017 (08:25 IST)
ಕರಾಚಿ:  ಭಯೋತ್ಪಾದನೆ ಆರೋಪದಲ್ಲಿ ಪಾಕ್ ಜೈಲಿನಲ್ಲಿ ಬಂಧಿಯಾಗಿರುವ ಭಾರತದ ಮಾಜಿ ನೌಕಾ ದಳದ ಅಧಿಕಾರಿ ಕುಲಭೂಷಣ್ ಜಾದವ್ ಗೆ ಪಾಕ್ ಸರ್ಕಾರ ದೊಡ್ಡ ಗಿಫ್ಟ್ ನೀಡಿದೆ.

 
ಮಾನವೀಯತೆಯ ಆಧಾರದಲ್ಲಿ ಜಾದವ್ ಗೆ ಪತ್ನಿಯ ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಪಾಕ್ ಮಿಲಿಟರಿ ನ್ಯಾಯಾಲಯ ಜಾದವ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ ಭಾರತ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ತಕಾರಾರು ತೆಗೆದಿರುವುದರಿಂದ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು.

ಸಂಪೂರ್ಣವಾಗಿ ಮಾನವೀಯತೆಯ ಆಧಾರದಲ್ಲಿ ಜಾದವ್ ಗೆ ಪತ್ನಿಯನ್ನು ಪಾಕಿಸ್ತಾನದಲ್ಲಿ ಭೇಟಿಯಾಗಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಭಾರತೀಯ ರಾಯಭಾರ ಕಚೇರಿಗೆ ನೋಟೀಸ್ ಕಳುಹಿಸಲಾಗಿದೆ ಎಂದು ಪಾಕ್ ವಿದೇಶಾಂಗ ಇಲಾಖೆ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪರೂಪಕ್ಕೆ ಪ್ರಧಾನಿ ಮೋದಿಗೆ ಬೈದು, ರಾಹುಲ್ ಗಾಂಧಿ ಹೊಗಳಿದ ಶರದ್ ಪವಾರ್