Webdunia - Bharat's app for daily news and videos

Install App

ಭಾರತಕ್ಕೆ ಬೆದರಿ ಅಭಿನಂದನ್ ಬಿಡುಗಡೆ ಮಾಡಿದ್ದ ಪಾಕ್

Webdunia
ಶುಕ್ರವಾರ, 30 ಅಕ್ಟೋಬರ್ 2020 (10:39 IST)
ನವದೆಹಲಿ: ಭಾರತೀಯ ಸೇನೆಯ ದಾಳಿಗೆ ಬೆಚ್ಚಿ ಪಾಕಿಸ್ತಾನ ಅಂದು ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಅವರನ್ನು ಬಿಡುಗಡೆ ಮಾಡಿತ್ತು ಎಂದು ಪಾಕ್ ಸಂಸತ್ತಿನಲ್ಲಿ ಪಾಕ್ ನ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕ ಅಯಾಝ್ ಸಿದ್ದಿಕಿ ಒಪ್ಪಿಕೊಂಡಿದ್ದಾರೆ.


ಆವತ್ತು ಅಭಿನಂದನ್ ಬಿಡುಗಡೆ ಮಾಡುವಾಗ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಕೈಗಳು ಕಂಪಿಸುತ್ತಿದ್ದವು ಎಂದು ಸಿದ್ದಿಕಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಪಾಕ್ ಮುಖವಾಡ ಜಗತ್ತಿನೆದುರು ಬೆತ್ತಲಾಗಿದೆ.

ಅಭಿನಂದನ್ ಬಂಧನವಾದಾಗ ಪಾಕ್ ವಿದೇಶಾಂಗ ಸಚಿವ ಶಾ ಖುರೇಷಿ ಪ್ರತಿಪಕ್ಷಗಳನ್ನೂ ಸೇರಿದಂತೆ ಮೀಟಿಂಗ್ ಕರೆದಿದ್ದರು. ಅಭಿನಂದನ್ ಬಿಡುಗಡೆ ಮಾಡದೇ ಇದ್ರೆ ರಾತ್ರಿ 9 ಗಂಟೆಗೆ ಭಾರತ ಪಕ್ಕಾ ದಾಳಿ ಮಾಡುತ್ತೆ ಎಂದು ಅವರು ಭಯದಿಂದಲೇ ಹೇಳಿದ್ದರು. ಇದನ್ನು ಕೇಳಿ ಸೇನಾ ಮುಖ್ಯಸ್ಥರೂ ಭಯದಿಂದ ಕಂಪಿಸಿದ್ದರು. ಆ ನಂತರ ಭಾರತದ ಪೈಲಟನ್ನು ಬಿಡುಗಡೆ ಮಾಡುವುದೇ ಉತ್ತಮ ಎಂದು ನಿರ್ಧರಿಸಲಾಯಿತು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments