Select Your Language

Notifications

webdunia
webdunia
webdunia
webdunia

ಭಾರತ ಪಾಕಿಸ್ಥಾನದಲ್ಲಿ ಭಯೋತ್ಪಾದನೆ ನಡೆಸಲು ಕುಮ್ಮಕ್ಕು ನೀಡುತ್ತಿದೆ- ಮೊಹಮ್ಮದ್‌ ಫೈಸಲ್‌

ಭಾರತ ಪಾಕಿಸ್ಥಾನದಲ್ಲಿ ಭಯೋತ್ಪಾದನೆ ನಡೆಸಲು ಕುಮ್ಮಕ್ಕು ನೀಡುತ್ತಿದೆ- ಮೊಹಮ್ಮದ್‌ ಫೈಸಲ್‌
ಇಸ್ಲಾಮಾಬಾದ್‌ , ಶನಿವಾರ, 21 ಏಪ್ರಿಲ್ 2018 (06:57 IST)
ಇಸ್ಲಾಮಾಬಾದ್‌ : ಎರಡು ವರ್ಷಗಳ ಹಿಂದೆ  LOC ಬಳಿ ಸರ್ಜಿಕಲ್‌ ದಾಳಿ ನಡೆದ ವೇಳೆ ಪಾಕಿಸ್ಥಾನಕ್ಕೆ ಈ ಕುರಿತು ಮಾಹಿತಿ ನೀಡಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್‌ನಲ್ಲಿ ನೀಡಿದ್ದ ಹೇಳಿಕೆಯನ್ನು ಪಾಕಿಸ್ಥಾನ ತಿರಸ್ಕರಿಸಿದೆ.

 
ಈ ಕುರಿತು ಪ್ರತಿಕ್ರಿಯೆ ನೀಡಿರು ಪಾಕಿಸ್ಥಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್‌ ಫೈಸಲ್‌, ಸುಳ್ಳನ್ನು ಮತ್ತೆ ಮತ್ತೆ ಹೇಳುವುದರಿಂದ ಸತ್ಯವಾಗುವುದಿಲ್ಲ. ಭಾರತ ಪಾಕಿಸ್ಥಾನದಲ್ಲಿ ಭಯೋತ್ಪಾದನೆ ನಡೆಸಲು ಕುಮ್ಮಕ್ಕು ನೀಡುತ್ತಿದೆ ಎನ್ನುವುದಕ್ಕೆ ಭಾರತೀಯ ಏಜೆಂಟ್‌ ಕುಲಭೂಷಣ ಜಾಧವ್‌ ಬಂಧನವೇ ಸಾಕ್ಷಿಯಾಗಿದೆ ಎಂದಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಲೀಕಯ್ಯ ಗುತ್ತೇದಾರ್ ಕುರಿತಾಗಿ ಬಿ.ಎಸ್.ಯಡಿಯುರಪ್ಪ ನೀಡಿದ ಆಶ್ವಾಸನೆ ಏನು…?