Webdunia - Bharat's app for daily news and videos

Install App

ರಾತ್ರಿ ಶಬ್ಧ ಆಲಿಸಿ ಈಜುಕೊಳದ ಬಳಿ ಬಂದು ನೋಡಿದ ಮಹಿಳೆಗೆ ಕಂಡಿದ್ದೇನು ಗೊತ್ತಾ?

Webdunia
ಬುಧವಾರ, 31 ಜುಲೈ 2019 (09:18 IST)
ಪ್ಲೋರಿಡಾ: ಮನೆಯ ಹಿತ್ತಲಿನಲ್ಲಿದ್ದ ಈಜುಕೊಳದಲ್ಲಿ ಬರುತ್ತಿದ್ದ ಶಬ್ಧಕ್ಕೆ ಎಚ್ಚರಗೊಂಡ ಮಹಿಳೆಯೊಬ್ಬಳು  ಈಜುಕೊಳದ ಬಳಿ ಹೋದಾಗ ಅಲ್ಲಿಇರುವುದನ್ನು ಕಂಡು ಒಂದು ಕ್ಷಣ ಆಘಾತಗೊಂಡಿದ್ದಾಳೆ.




ಹೌದು. ಪ್ಲೋರಿಡಾದ ಕೆರ್ರಿ ಕಿಬ್ಬೆ ಎಂಬಾಕೆ ರಾತ್ರಿ ಮಲಗಿದಾಗ ಬೆಳಿಗ್ಗೆ 2 ಗಂಟೆ ಸುಮಾರಿಗೆ ಈಜುಕೊಳದಿಂದ ಶಬ್ಧ ಕೇಳಿಸುತ್ತಿತ್ತು. ತಕ್ಷಣ ಎಚ್ಚರಗೊಂಡ ಆಕೆ ಮನೆಯ ಲೈಟ್ ಗಳನ್ನು ಆನ್ ಮಾಡಿ, ಮಲಗುವ ಕೋಣೆಯ ಕಿಟಕಿಯಿಂದ ನೋಡಿದ್ರೆ ಏಳು ಅಡಿ ಉದ್ದದ ಮೊಸಳೆ ಈಜುಕೊಳದಲ್ಲಿತ್ತು.


ಮೊಸಳೆಗೆ ಕೊಳದಂದ ಹೊರಬರಲು ದಾರಿ ಮಾಡಿಕೊಡಬೇಕೆಂದುಕೊಂಡ ಆಕೆಗೆ ತಕ್ಷಣ ಮನೆಯಲ್ಲಿ ಮಕ್ಕಳು ಹಾಗೂ ನಾಯಿ ಇರುವುದರಿಂದ ಅವರ ಸುರಕ್ಷತೆಗಾಗಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಳು. ಬಳಿಕ ಈಜುಕೊಳದಿಂದ ಮೊಸಳೆಗೆ ಹಗ್ಗ ಕಟ್ಟಿ ಹೊರ ಎಳೆಯಲಾಯ್ತು. ಸಮೀಪದಲ್ಲೇ ಇದ್ದ ಫಾರಂನಲ್ಲಿ ಅದನ್ನು ಬಿಡಲಾಯ್ತು.


ಪ್ಲೋರಿಡಾದಲ್ಲಿ ಮೊಸಳೆಗಳ ಹಾವಳಿ ಸಾಮಾನ್ಯ ವಿಚಾರ. ಆದರೆ ಮನೆಯ ಹಿಂದೆ ಕಾಡಿದ್ದ ಕಾರಣ ಮೊಸಳೆ ಅಲ್ಲಿಂದ ಬಂದಿರುವ ಸಾಧ್ಯತೆ ಇದೆ. ಕಾಡು ಮತ್ತು ಮನೆ ಮಧ್ಯದಲ್ಲಿ ಬೇಲಿ ಹಾಕಲಾಗಿತ್ತು. ಆದರೆ 2017ರಲ್ಲಿ ಇರ್ಮಾ  ಚಂಡಮಾರುತ ಎಲ್ಲವನ್ನು ನಾಶ ಮಾಡಿದೆ ಎಂದು ಕೆರ್ರಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ತೆರಳುವ ಯೋಜನೆ ಹಾಕಿಕೊಂಡಿರುವವರು ಈ ಸುದ್ದಿ ಓದಲೇ ಬೇಕು

DK Shivakumar: ಆರ್ ಸಿಬಿ ಟೀಂ ಖರೀದಿ ಮಾಡಕ್ಕೆ ನಂಗೇನು ಹುಚ್ಚಾ video

Bengaluru Stampede: ದೇಶದಲ್ಲಿ ನಡೆದ ದುರಂತಕ್ಕೆಲ್ಲ ಸಿಎಂ, ಪ್ರಧಾನಿ ರಾಜೀನಾಮೆ ನೀಡಿದ್ದಾರಾ: ಸಿಎಂ ಸಿದ್ದರಾಮಯ್ಯ

ಸಿಎಂ ರಾಜೀನಾಮೆ ಬದಲು ಜಾತಿಗಣತಿ, ಇದು ಹೈಕಮಾಂಡ್ ಪ್ಲ್ಯಾನ್: ಛಲವಾದಿ ನಾರಾಯಣಸ್ವಾಮಿ

Siddaramaiah: ರಾಜ್ಯಪಾಲರನ್ನು ಫೋನ್ ನಲ್ಲಿ ನಾನೇ ಕರೆದಿದ್ದೆ: ಗೊತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಸ್ಪಷ್ಟನೆ

ಮುಂದಿನ ಸುದ್ದಿ
Show comments