Webdunia - Bharat's app for daily news and videos

Install App

ಲಜ್ಜೆಗೆಟ್ಟ ಜೋಡಿ ಜನರ ಮಧ್ಯೆಯೇ ನೀರಿಗಿಳಿದು ಸೆಕ್ಸ್ ಮಾಡಿತ್ತು!

Webdunia
ಶುಕ್ರವಾರ, 21 ಅಕ್ಟೋಬರ್ 2016 (17:21 IST)

ಇಂಗ್ಲೇಂಡ: ಬಹುಶಃ ಕಾಮಾಂಧರಿಗೆ ಸೆಕ್ಸ್ ಎನ್ನುವುದು ಸಾಮಾನ್ಯ ಸಂಗತಿ. ನಾಲ್ಕು ಗೋಡೆಗಳ ನಡುವೆ ನಡೆಯಬೇಕಿದ್ದ ಲೈಂಕಿಕ ಕ್ರಿಯೆ ಇತ್ತೀಚೆಗೆ ಸಾರ್ವಜನಿಕವಾಗಿ ನಡೆಯುತ್ತಿದೆ. ಅದು ಕೂಡಾ ಪ್ರವಾಸಿ ತಾಣಗಳಲ್ಲಿ ಎನ್ನುವುದು ವಿಚಿತ್ರ. ಇಂತಹದ್ದೊಂದು ವಿಲಕ್ಷಣ ಘಟನೆ ಇಂಗ್ಲೆಂಡನಲ್ಲಿ ನಡೆದಿದೆ.
 


 

ಇಂಗ್ಲೆಂಡನ ನ್ಯೂ ಫಾರೆಸ್ ಬೀಚ್ ಸದಾ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತದೆ. ದೇಶ-ವಿದೇಶಗಳ ಪ್ರವಾಸಿಗರ ಹಾಟ್ ಸ್ಪಾಟ್ ಅದು. ಜತೆಗೆ, ಮನೆ-ಮಂದಿಯ ಮಕ್ಕಳೊಂದಿಗೆ ಕುಟುಂಬಸ್ಥರು ಬಂದು ವಿಶ್ರಾಂತಿ ಪಡೆಯುತ್ತಾರೆ. ಹೀಗಿದ್ದಾಗ, ನಡು ಮಧ್ಯಾಹ್ನದ ವೇಳೆ ಜೋಡಿಯೊಂದು ಅಲ್ಲಿಗೆ ಬಂದು ವಿಹರಿಸುತ್ತಿರುತ್ತದೆ. ನಂತರದ ಕೆಲವೇ ಕ್ಷಣಗಳಲ್ಲಿ ನೋಡು ನೋಡುತ್ತಿದ್ದಂತೆ ಅವರಿಬ್ಬರು ಸಮುದ್ರದ 50 ಮೀಟರ್ ದೂರು ಕ್ರಮಿಸುತ್ತಾರೆ. ಇದ್ಯಾಕೆ ಅವರು ಅಷ್ಟೊಂದು ದೂರ ಹೋಗುತ್ತಿದ್ದಾರೆ? ಆತ್ಮಹತ್ಯೆ ಏನಾದರೂ ಮಾಡಿಕೊಳ್ಳುತ್ತಾರಾ? ಎಂದು ತೀರದಲ್ಲಿ ಕೆಲವು ಪ್ರವಾಸಿಗರು ಆತಂಕದಿಂದಲೇ ನೋಡುತ್ತ, ಆ ಜೋಡಿಯನ್ನು ಕೂಗುತ್ತಾರೆ.
 

ಅನ್ನು ಸ್ವಲ್ಪ ಹೊತ್ತು ತಡೆದರೆ ತುರ್ತು ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸುತ್ತಿದ್ದರು. ಅಷ್ಟರಲ್ಲಿ ಆ ಎರಡು ಜೋಡಿ ತಾವು ತೊಟ್ಟಿದ್ದ ಬಟ್ಟೆಯನ್ನು ಕಳಚಿ, ಮೊಳಕಾಲಿನಲ್ಲಿ ಮುಳಗಿ ಸೆಕ್ಸ್  ನಲ್ಲಿ ನಿರತವಾಗಿತ್ತು. ಲಜ್ಜೆಗೆಟ್ಟ ಈ ಜೋಡಿಯನ್ನು ನೋಡಿ, ಸಂಪ್ರದಾಯಸ್ಥರು ತಲೆ ತಗ್ಗಿಸಿ ಕಣ್ಮುಚ್ಚಿಕೊಂಡು ವಾಪಸ್ಸಾದರು. ಆದರೆ, ಕೆಲವರು ಕಡಲ ತೀರದ ಸೌಂದರ್ಯವನ್ನು ಅನುಭವಿಸುತ್ತ ನೋಡಬಾರದನ್ನು ನೋಡಿ ಒಳಗೊಳಗೆ ಖುಷಿ ಪಟ್ಟರು. ಅವರಲ್ಲಿ ಕೆಲವರು ಮೊಬೈಲ್ನಲ್ಲಿ ಆ ಬಹಿರಂಗ ಸೆಕ್ಸ್ ನ್ನು ಚಿತ್ರಿಕರಿಸಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟರು.

ಏಕೋ ಏನೋ... ಈಗೀಗ ಮಾನ ಮರೆತ ಲಜ್ಜೆ ಗೇಡಿ ಜೋಡಿಗಳ ಆಟಾಟೋಪ ಹೆಚ್ಚಾಗಿದೆ. ಬಹಿರಂಗ ಸೆಕ್ಸ್ ನಲ್ಲಿ ಪಾಲ್ಗೊಳ್ಳುವುದೇ ಒಂದು ಹೆಮ್ಮೆ ಎನ್ನುವಂತೆ, ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ.
 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿ

ಇದು ಅಸಹಿಷ್ಣುತೆಯ ಪರಮಾವಧಿಯಲ್ಲವೇ ಸಿದ್ದರಾಮಯ್ಯನವರೇ: ಪ್ರಹ್ಲಾದ್ ಜೋಶಿ ಆಕ್ರೋಶ

ಮಳೆಗಾಲದಲ್ಲಿ ಅಪಾಯಕಾರಿಯಾಗುವ ಮರಗಳ ತೆರವಿಗೆ ಈಶ್ವರ್ ಖಂಡ್ರೆ ಸೂಚನೆ

ಇಸ್ರೇಲ್, ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಟೆಹ್ರಾನ್‌ನಿಂದ ಭಾರತೀಯ ಸಾವಿರ ವಿದ್ಯಾರ್ಥಿಗಳು ಸ್ಥಳಾಂತರ

ಬರ್ತಡೇ ದಿನವೇ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು, Video Viral

ಮುಂದಿನ ಸುದ್ದಿ