Webdunia - Bharat's app for daily news and videos

Install App

ವಿಮಾ ಹಣಕ್ಕಾಗಿ ದತ್ತು ಪುತ್ರನಿಗೆ ದುರ್ಗತಿ ತಂದ ದಂಪತಿ

Webdunia
ಭಾನುವಾರ, 20 ಅಕ್ಟೋಬರ್ 2019 (07:11 IST)
ಲಂಡನ್ : ವಿಮಾ ಹಣಕ್ಕಾಗಿ ಭಾರತೀಯ ದಂಪತಿ ದತ್ತು ಪುತ್ರನನ್ನು ಸುಫಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಲಂಡನ್ ನಲ್ಲಿ ನಡೆದಿದೆ.




ಹ್ಯಾನ್ ವೆಲ್ ನ ಆರತಿ ಧರ್ ಹಾಗೂ ಕವಲ್ ರೈಜಾದಾ ಎನ್ನುವ ದಂಪತಿ  ಗುಜರಾತ್ ನ ಕೇಶೋಡ್ ನಿಂದ ಗೋಪಾಲ್ ಸೇಜನಿ ಎಂಬ ಅನಾಥ ಹುಡುಗನನ್ನು ದತ್ತು ತೆಗೆದುಕೊಂಡಿದ್ದರು. ಬಳಿಕ ಅವನ ಹೆಸರಿನಲ್ಲಿ 1.36 ಕೋಟಿ ರೂ ಮೊತ್ತದ ವಿಮೆ ಮಾಡಿ 2 ಕಂತು ಕಟ್ಟಿದ್ದರು. ಆದರೆ  ಆ ಹುಡುಗನನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿದ್ದರು.


ಈ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ವಿಮೆ ಹಣಕ್ಕಾಗಿ ದಂಪತಿಗಳೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ  ಅವರನ್ನು ಇಂಗ್ಲೆಂಡ್ ಪೊಲೀಸ್ ಬಂಧಿಸಿದ್ದಾರೆ.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments