Webdunia - Bharat's app for daily news and videos

Install App

ಮಲೇರಿಯಾ ಔಷಧ ಪಡೆಯಲು ಭಾರತೀಯರ ಸೆಂಟಿಮೆಂಟ್ ಗೆ ಕೈಹಾಕಿದ ಬ್ರೆಜಿಲ್ ಅಧ್ಯಕ್ಷ

Webdunia
ಗುರುವಾರ, 9 ಏಪ್ರಿಲ್ 2020 (09:25 IST)
ನವದೆಹಲಿ: ಕೊರೋನಾ ಗುಣಪಡಿಸಲು ಭಾರತದಿಂದ ಮಲೇರಿಯಾ ಔಷಧ ಪಡೆಯಲು ವಿವಿಧ ದೇಶಗಳು ಈಗ ವಿವಿಧ ರೀತಿಯಲ್ಲಿ ದಂಬಾಲು ಬಿದ್ದಿವೆ.


ಅತ್ತ ಅಮೆರಿಕಾ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯ ತಂತ್ರಕ್ಕೆ ಮೊರೆ ಹೋದರೆ, ಇತ್ತ ಬ್ರೆಜಿಲ್ ಅಧ್ಯಕ್ಷ ಭಾರತೀಯರ ಸೆಂಟಿಮೆಂಟ್ ಗೇ ಕೈ ಹಾಕಿದ್ದಾರೆ. ರಾಮಾಯಣದ ಉದಾಹರಣೆ ನೀಡಿ ಮಲೇರಿಯಾ ಔಷಧ ನೀಡಲು ನಯವಾಗಿ ಮನವಿ ಮಾಡಿದ್ದಾರೆ.

ರಾಮಾಯಣದಲ್ಲಿ ಲಕ್ಷ್ಮಣನನ್ನು ಬದುಕಿಸಲು ಹನುಮಂತ ಸಂಜೀವಿನಿ ಔಷಧ ತರುವ ಕತೆಗೆ ಹೋಲಿಸಿ ಕೊರೋನಾ ಗುಣಪಡಿಸಲು ಭಾರತದಿಂದ ಮಲೇರಿಯಾ ಔಷಧ ನೀಡುವಂತೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಮನವಿ ಮಾಡಿದ್ದಾರೆ. ಇದೀಗ ವಿವಿಧ ರಾಷ್ಟ್ರಗಳ ಬೇಡಿಕೆ ಹಿನ್ನಲೆಯಲ್ಲಿ ಭಾರತ ಮಲೇರಿಯಾ ಔಷಧ ರಫ್ತು ಮಾಡಲು ನಿರ್ಬಂಧ ಸಡಿಲಗೊಳಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments