Webdunia - Bharat's app for daily news and videos

Install App

ಮಲೇರಿಯಾ ಔಷಧ ಪಡೆಯಲು ಭಾರತೀಯರ ಸೆಂಟಿಮೆಂಟ್ ಗೆ ಕೈಹಾಕಿದ ಬ್ರೆಜಿಲ್ ಅಧ್ಯಕ್ಷ

Webdunia
ಗುರುವಾರ, 9 ಏಪ್ರಿಲ್ 2020 (09:25 IST)
ನವದೆಹಲಿ: ಕೊರೋನಾ ಗುಣಪಡಿಸಲು ಭಾರತದಿಂದ ಮಲೇರಿಯಾ ಔಷಧ ಪಡೆಯಲು ವಿವಿಧ ದೇಶಗಳು ಈಗ ವಿವಿಧ ರೀತಿಯಲ್ಲಿ ದಂಬಾಲು ಬಿದ್ದಿವೆ.


ಅತ್ತ ಅಮೆರಿಕಾ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯ ತಂತ್ರಕ್ಕೆ ಮೊರೆ ಹೋದರೆ, ಇತ್ತ ಬ್ರೆಜಿಲ್ ಅಧ್ಯಕ್ಷ ಭಾರತೀಯರ ಸೆಂಟಿಮೆಂಟ್ ಗೇ ಕೈ ಹಾಕಿದ್ದಾರೆ. ರಾಮಾಯಣದ ಉದಾಹರಣೆ ನೀಡಿ ಮಲೇರಿಯಾ ಔಷಧ ನೀಡಲು ನಯವಾಗಿ ಮನವಿ ಮಾಡಿದ್ದಾರೆ.

ರಾಮಾಯಣದಲ್ಲಿ ಲಕ್ಷ್ಮಣನನ್ನು ಬದುಕಿಸಲು ಹನುಮಂತ ಸಂಜೀವಿನಿ ಔಷಧ ತರುವ ಕತೆಗೆ ಹೋಲಿಸಿ ಕೊರೋನಾ ಗುಣಪಡಿಸಲು ಭಾರತದಿಂದ ಮಲೇರಿಯಾ ಔಷಧ ನೀಡುವಂತೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಮನವಿ ಮಾಡಿದ್ದಾರೆ. ಇದೀಗ ವಿವಿಧ ರಾಷ್ಟ್ರಗಳ ಬೇಡಿಕೆ ಹಿನ್ನಲೆಯಲ್ಲಿ ಭಾರತ ಮಲೇರಿಯಾ ಔಷಧ ರಫ್ತು ಮಾಡಲು ನಿರ್ಬಂಧ ಸಡಿಲಗೊಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರ ಜಾತಿಗಣತಿ ಮಾಡುವಾಗಲೂ ಬಿಜೆಪಿ ನಾಯಕರಿಗೆ ವಿರೋಧಿಸುವ ಧಮ್ ಇದ್ಯಾ: ಸಿದ್ದರಾಮಯ್ಯ

ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಗೆದ್ದರೆ ಯುದ್ಧ ಗೆದ್ದಂತಾ: ಬಿಕೆ ಹರಿಪ್ರಸಾದ್ ವ್ಯಂಗ್ಯ

ಕರ್ನಾಟಕ ಜಾತಿ ಸಮೀಕ್ಷೆ ವಿರೋಧಿಸುತ್ತಿರುವ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಬೆಂಗಳೂರಿನಲ್ಲಿ ಯಾವಾಗ ಜಾತಿಗಣತಿ ಆರಂಭ: ಇಲ್ಲಿದೆ ಉತ್ತರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments