Webdunia - Bharat's app for daily news and videos

Install App

ಮಗುವಿಗಾಗಿ ವಾರದಲ್ಲಿ ಮೂರು ದಿನ ಪತ್ನಿಯನ್ನು ಪಕ್ಕದ್ಮನೆಯವನ ಜತೆ ಮಲಗಲು ಬಿಟ್ಟ ಪತಿ

Webdunia
ಶನಿವಾರ, 30 ಮಾರ್ಚ್ 2019 (09:54 IST)
ಜರ್ಮನ್ : ಪತ್ನಿಗೆ ಮಗು ಮಾಡಲು ಪಕ್ಕದ ಮನೆಯವನಿಗೆ ಹಣ ಕೊಟ್ಟು ಪತಿಯೊಬ್ಬ ಸಂಕಷ್ಟಕ್ಕೆ ಸಿಲುಕಿದ ಘಟನೆ ಜರ್ಮನಿಯಲ್ಲಿ ನಡೆದಿದೆ.


ಜರ್ಮನಿ ನಿವಾಸಿ ಡ್ಯಾಮೆಟ್ರಿಯಸ್ ಹಾಗೂ ಆತನ ಪತ್ನಿಗೆ ಮದುವೆಯಾಗಿ  ಅನೇಕ ವರ್ಷಗಳಾದ್ರೂ ಮಕ್ಕಳೇ ಆಗಿರಲಿಲ್ಲ. ಆಗ ವೈದ್ಯಕೀಯ ಪರೀಕ್ಷೆಒಳಪಟ್ಟ  ಡ್ಯಾಮೆಟ್ರಿಯಸ್ ಗೆ ಮಗು ನೀಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿಯಿತು. ಆದ್ದರಿಂದ ಆತ ಮಗ ಬೇಕೇ ಬೇಕು ಎಂದು ಪರ ಪುರುಷನಿಂದ ಮಗು ಪಡೆಯುವ ನಿರ್ಧಾರ ಕೈಗೊಂಡರು.


ಪಕ್ಕದ ಮನೆ ನಿವಾಸಿ ಫ್ರಾಂಕ್ ಗೆ ಈಗಾಗಲೇ ಎರಡು ಮಕ್ಕಳಿದ್ದ ಕಾರಣ ಆತನ ಬಳಿ ಈ ಬಗ್ಗೆ ಕೇಳಿಕೊಂಡಾಗ ಆತ ಇದಕ್ಕೆ ಒಪ್ಪಿದ. ಅದಕ್ಕಾಗಿ ಆತನಿಗೆ  1.75 ಲಕ್ಷ ರೂಪಾಯಿಯನ್ನು ನೀಡಲಾಗಿತ್ತು. ವಾರದಲ್ಲಿ ಮೂರು ದಿನ ಪತ್ನಿಯನ್ನು ಫ್ರಾಂಕ್ ಬಳಿ ಕಳುಹಿಸುತ್ತಿದ್ದ. 75 ಬಾರಿ ಸಂಬಂಧ ಬೆಳೆಸಿದ್ರೂ ಡ್ಯಾಮೆಟ್ರಿಯಸ್ ಪತ್ನಿ ಗರ್ಭ ಧರಿಸಲಿಲ್ಲ. ಅನುಮಾನಗೊಂಡ ಡ್ಯಾಮೆಟ್ರಿಯಸ್, ಫ್ರಾಂಕ್ ಪರೀಕ್ಷೆ ನಡೆಸಿದ್ದಾನೆ. ಆಗ ಫ್ರಾಂಕ್ ಕೂಡ ಮಕ್ಕಳನ್ನು ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ಫ್ರಾಂಕ್ ಪತ್ನಿ, ಇಬ್ಬರು ಮಕ್ಕಳ ತಂದೆ ಫ್ರಾಂಕ್ ಅಲ್ಲ ಎಂದಿದ್ದಾಳೆ.


ಇಷ್ಟೇಲ್ಲಾ ಆದ ಮೇಲೆ ಫ್ರಾಂಕ್ ಮಾತ್ರ ಡ್ಯಾಮೆಟ್ರಿಯಸ್ ನೀಡಿದ ಹಣ ವಾಪಸ್ಸು ನೀಡಲಿಲ್ಲ. ಆದಕಾರಣ  ಡ್ಯಾಮೆಟ್ರಿಯಸ್ ಕೋರ್ಟ್ ಮೆಟ್ಟಿಲೇರಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments